ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಎಸ್​ಐಟಿ ಗೌರಿ ಹಂತಕರ ಬಂಧನಕ್ಕೆ ಸಜ್ಜಾಗಿದೆ. ಕೊಲೆ ಮಾಡಿದವರಾರು..? ಎಷ್ಟು ಜನ ಕೊಲೆ ನಡೆದ ದಿನ ಬೆಂಗಳೂರಿಗೆ ಬಂದಿದ್ರು..? ಅನ್ನುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಹಂತಕರ ಬಂಧನಕ್ಕೆ ಬಲೆ ಬೀಸಿದೆ.

ಬೆಂಗಳೂರು(ಅ.10): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಎಸ್​ಐಟಿ ಗೌರಿ ಹಂತಕರ ಬಂಧನಕ್ಕೆ ಸಜ್ಜಾಗಿದೆ. ಕೊಲೆ ಮಾಡಿದವರಾರು..? ಎಷ್ಟು ಜನ ಕೊಲೆ ನಡೆದ ದಿನ ಬೆಂಗಳೂರಿಗೆ ಬಂದಿದ್ರು..? ಅನ್ನುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಹಂತಕರ ಬಂಧನಕ್ಕೆ ಬಲೆ ಬೀಸಿದೆ.

Add Asianetnews Kannada as a Preferred SourcegooglePreferred

'ಕರ್ನಾಟಕದಲ್ಲೇ ಹಂತಕರು ಬೀಡು ಬಿಟ್ಟಿದ್ದಾರೆ ಅಥವಾ ಹೊರ ರಾಜ್ಯದಲ್ಲಿ ತಂಗಿದ್ದಾರಾ...? ಅನ್ನುವ ಮಾಹಿತಿಯಷ್ಟೇ ಎಸ್'​ಐಟಿಗೆ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಹುಡುಕಾಟಕ್ಕಾಗಿ ವಿವಿಧ ತಂಡಗಳಾಗಿ ಹಂತಕರ ಬಂಧನಕ್ಕೆ ಮುಂದಾಗಿದ್ದು, ಬಂದಿಸುವ ವಿಶ್ವಾಸದಲ್ಲಿದೆ.