ತೀವ್ರ ಕುತೂಹಲ ಕೆರಳಿಸಿದ ಸಿದ್ದು-ಜಾರಕಿಹೊಳಿ ಭೇಟಿ
ಬಿಜೆಪಿಯ ಆಪರೇಷನ್ ನಿಂದ ತನ್ನ ಶಾಸಕರನ್ನು ರಕ್ಷಿಸಲು ಕೈ ಪಡೆ ಸರ್ಕಸ್ ನಡೆಸುತ್ತಿದೆ. ಇದ್ರಿದ ಅತೃಪ್ತ ಶಾಸಕರು ತಮ್ಮನ್ನು ಭೇಟಿ ಮಾಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬಿಜೆಪಿಯ ಆಪರೇಷನ್ ನಿಂದ ತನ್ನ ಶಾಸಕರನ್ನು ರಕ್ಷಿಸಲು ಕೈ ಪಡೆ ಸರ್ಕಸ್ ನಡೆಸುತ್ತಿದೆ. ಇದ್ರಿದ ಅತೃಪ್ತ ಶಾಸಕರು ತಮ್ಮನ್ನು ಭೇಟಿ ಮಾಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅದರಂತೆ ಇಂದು ರಮೇಶ್ ಜಾರಕಿಹೊಳಿ ಸೇರಿದಂತೆ ಅವರ ಟೀಮ್ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದಾರೆ. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿದ್ದು, ಈ ಭೇಟಿ ತೀವ್ರ.ಕುತೂಹಲ ಕೆರಳಿಸಿದೆ.