Asianet Suvarna News Asianet Suvarna News

ಹಾಲಪ್ಪ ಹೇಳಿದ ಬೇಳೂರು ಸಂಬಂಧಗಳ ಪಟ್ಟಿಯಲ್ಲಿ ಯಾರಿದ್ದಾರೆ?

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮತದಾನವಾಗಿದೆ. ಆದರೆ ಇಬ್ಬರು ಪ್ರಮುಖ ನಾಯಕರ ನಡುವಿನ ವಾಕ್ಸಮರ ಮಾತ್ರ ಕೊನೆಯಾಗಿಲ್ಲ. ಆಣೆ-ಪ್ರಮಾಣದ ರಾಜಕಾರಣ ಮತ್ತೆ ಆರಂಭವಾದಂತೆ ಕಾಣುತ್ತಿದ್ದು ಮಾಜಿ ಶಾಸಕ, ಒಂದು ಕಾಲದ ಗೆಳೆಯ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಕೃಷ್ಣ ಹಾಕಿರುವ ಸವಾಲನ್ನು ಶಾಸಕ ಹರತಾಳು ಹಾಲಪ್ಪ ಸ್ವೀಕರಿಸಿದ್ದಾರೆ. ಏನಿದು ಆಣೆ-ಪ್ರಮಾಣದ ರಾಜಕಾರಣ?

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮತದಾನವಾಗಿದೆ. ಆದರೆ ಇಬ್ಬರು ಪ್ರಮುಖ ನಾಯಕರ ನಡುವಿನ ವಾಕ್ಸಮರ ಮಾತ್ರ ಕೊನೆಯಾಗಿಲ್ಲ. ಆಣೆ-ಪ್ರಮಾಣದ ರಾಜಕಾರಣ ಮತ್ತೆ ಆರಂಭವಾದಂತೆ ಕಾಣುತ್ತಿದ್ದು ಮಾಜಿ ಶಾಸಕ, ಒಂದು ಕಾಲದ ಗೆಳೆಯ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಕೃಷ್ಣ ಹಾಕಿರುವ ಸವಾಲನ್ನು ಶಾಸಕ ಹರತಾಳು ಹಾಲಪ್ಪ ಸ್ವೀಕರಿಸಿದ್ದಾರೆ. ಏನಿದು ಆಣೆ-ಪ್ರಮಾಣದ ರಾಜಕಾರಣ?