ಸೆಲ್ಫಿ ಕ್ರೇಜ್ ಈ ಮಟ್ಟಿಗೆ ಹೋದರೆ ಅವಾಂತರ ಆಗದೇ ಇರುತ್ತಾ.!?
ಸೆಲ್ಫಿ ತೆಗೆಯಲು ಹೋಗಿ ಅವಾಂತರ ನಡೆದಿದೆ. ಹೆಜ್ಜೇನು ಹಿಂಡು ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜೇನು ಹುಳುಗಳು ಕಡಿದಿದ್ದು 25 ಮಂದಿ ಅಸ್ವಸ್ಥಗೊಂಡಿದ್ದಾರೆ.
ಬೆಳಗಾವಿ (ಜ.21): ಸೆಲ್ಫಿ ತೆಗೆಯಲು ಹೋಗಿ ಅವಾಂತರ ನಡೆದಿದೆ. ಹೆಜ್ಜೇನು ಹಿಂಡು ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜೇನು ಹುಳುಗಳು ಕಡಿದಿದ್ದು 25 ಮಂದಿ ಅಸ್ವಸ್ಥಗೊಂಡಿದ್ದಾರೆ.
ಬೆಳಗಾವಿಯ ಬಳಿಯ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.