ನವದೆಹಲಿ(ಸೆ.27): ಬುಲಂದ್ಶಹರ್ಸಾಮೂಹಿಕಅತ್ಯಾಚಾರಪ್ರಕರಣಕ್ಕೆಸಂಬಂಧಿಸಿದಅರ್ಜಿಯೊಂದರವಿಚಾರಣೆಗೆಖುದ್ದುಹಾಜರಾಗದಸಮಾಜವಾದಿಪಕ್ಷದಮುಖಂಡ, ಉತ್ತರಪ್ರದೇಶಸಚಿವಅಜಂಖಾನ್ಬಗ್ಗೆಸುಪ್ರೀಂಕೋರ್ಟ್ಅಸಮಧಾನವ್ಯಕ್ತಪಡಿಸಿದೆ.

ಖಾನ್ಗೆಹೊಸನೋಟಿಸ್ನೀಡುವಂತೆನ್ಯಾಯಮೂರ್ತಿದೀಪಕ್ಮಿಶ್ರಾನೇತೃತ್ವದನ್ಯಾಯಪೀಠತಿಳಿಸಿದೆ. ಖಾನ್ಸಚಿವರಾಗಿರುವುದರಿಂದಉತ್ತರಪ್ರದೇಶಸರ್ಕಾರದಮುಖೇನನೋಟಿಸ್ನೀಡಬೇಕೆಂದುಸಿಬಿಐಪರಹೆಚ್ಚುವರಿಸಾಲಿಸಿಟರ್ಜನರಲ್ಮಣೀಂದರ್ಸಿಂಗ್ತಿಳಿಸಿದಾಗಕೋರ್ಟ್ನಿರ್ದೇಶನನೀಡಿದೆ. ಬುಲಂದ್ಶಹರ್ಪ್ರಕರಣರಾಜಕೀಯಸಂಚುಆಗಿರಬಹುದುಎಂದುಖಾನ್ನೀಡಿದ್ದಹೇಳಿಕೆಗೆಸಂಬಂಧಿಸಿಕೋರ್ಟ್ನಲ್ಲಿಅರ್ಜಿದಾಖಲಾಗಿತ್ತು.