ನವದೆಹಲಿ(ಸೆ.27): ಬುಲಂದ್ಶಹರ್ ಸಾಮೂಹಿಕಅತ್ಯಾಚಾರಪ್ರಕರಣಕ್ಕೆಸಂಬಂಧಿಸಿದಅರ್ಜಿಯೊಂದರವಿಚಾರಣೆಗೆಖುದ್ದುಹಾಜರಾಗದಸಮಾಜವಾದಿಪಕ್ಷದಮುಖಂಡ, ಉತ್ತರಪ್ರದೇಶಸಚಿವಅಜಂಖಾನ್ ಬಗ್ಗೆಸುಪ್ರೀಂಕೋರ್ಟ್ ಅಸಮಧಾನವ್ಯಕ್ತಪಡಿಸಿದೆ.
ಖಾನ್ಗೆಹೊಸನೋಟಿಸ್ ನೀಡುವಂತೆನ್ಯಾಯಮೂರ್ತಿದೀಪಕ್ ಮಿಶ್ರಾನೇತೃತ್ವದನ್ಯಾಯಪೀಠತಿಳಿಸಿದೆ. ಖಾನ್ ಸಚಿವರಾಗಿರುವುದರಿಂದಉತ್ತರಪ್ರದೇಶಸರ್ಕಾರದಮುಖೇನನೋಟಿಸ್ ನೀಡಬೇಕೆಂದುಸಿಬಿಐಪರಹೆಚ್ಚುವರಿಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ತಿಳಿಸಿದಾಗಕೋರ್ಟ್ ಈನಿರ್ದೇಶನನೀಡಿದೆ. ಬುಲಂದ್ಶಹರ್ ಪ್ರಕರಣ ‘ರಾಜಕೀಯಸಂಚು’ ಆಗಿರಬಹುದುಎಂದುಖಾನ್ ನೀಡಿದ್ದಹೇಳಿಕೆಗೆಸಂಬಂಧಿಸಿಕೋರ್ಟ್ನಲ್ಲಿಅರ್ಜಿದಾಖಲಾಗಿತ್ತು.
