ಎಸ್ ಬಿಎಂ ವಿರುದ್ಧ ಆರೋಪ ನಿರಾಕರಿಸಿ ಸುವರ್ಣನ್ಯೂಸ್ ಗೆ ಮ್ಯಾನೇಜರ್ ಸ್ಪಷ್ಟನೆ
ಎಸ್ಬಿಎಂ ವಿರುದ್ಧದ ಆರೋಪ ನಿರಾಕರಿಸಿದ ಮ್ಯಾನೇಜರ್ ನೇಮಿರಾಜ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ಸೈನಿಕರಿಗೆ ಹೋಲಿಸಿದ್ದಾರೆ.
ಬೆಂಗಳೂರು (ಡಿ. 26): ಎಸ್ಬಿಎಂ ವಿರುದ್ಧದ ಆರೋಪ ನಿರಾಕರಿಸಿದ ಮ್ಯಾನೇಜರ್ ನೇಮಿರಾಜ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ಸೈನಿಕರಿಗೆ ಹೋಲಿಸಿದ್ದಾರೆ.
ಪ್ರಧಾನಿಯವರ ಹೋರಾಟಕ್ಕೆ ಬ್ಯಾಂಕ್ ಸಿಬ್ಬಂದಿ ಸಾಥ್ ಕೊಟ್ಟಿದ್ದಾರೆ. ಕಾಳಧನಿಕರ ಬಳಿ ಸಿಕ್ಕಿದ ಹೊಸ ನೋಟು ಶೇ.0.01 ರಷ್ಟು ಮಾತ್ರ. ಕ್ಯಾಶ್ ಲೆಸ್ ವ್ಯವಹಾರದಿಂದ ಚಿಲ್ಲರೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ನೇಮಿರಾಜ್ ಹೇಳಿದ್ದಾರೆ.
ಸುವರ್ಣ ನ್ಯೂಸ್ ಗೆ ಹೇಳಿದ್ದಿಷ್ಟು.