ಹುಳಿಯಾರಿನ ಕೋಡಿಪಾಳ್ಯದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಂಕಾಳಿ ಹಾಗೂ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣಾ ಮಹೋತ್ಸವಕ್ಕೆ ಹಿಮಾಲಯದಿಂದ 20 ಮಂದಿ ನಾಗಸಾಧುಗಳು ಆಗಮಿಸಿದ್ದು ಇವರ ಮುಖ್ಯಸ್ಥ ಕಪಾಲಿ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ ಪಂಚಾಂಗ ಹಿಡಿದು ದೇಶದ ಭವಿಷ್ಯ ನುಡಿದಿದ್ದಾರೆ.

 ಹುಳಿಯಾರು: 2021ರವರೆಗೆ ಉತ್ತಮ ಮಳೆಯಾಗುವುದಿಲ್ಲ ಎನ್ನು ವ ಮೂಲಕ ಈಗಾಗಲೇ ಮಳೆ ಬೆಳೆಯಿಲ್ಲದೆ ಕಂಗಾ ಲಾಗಿರುವ ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸುವ ಭವಿಷ್ಯವನ್ನು ನಾಗಸಾಧು ಕಪಾಲಿಬಾಬಾ ನುಡಿದಿದ್ದಾರೆ.

Add Asianetnews Kannada as a Preferred SourcegooglePreferred

ಹುಳಿಯಾರಿನ ಕೋಡಿಪಾಳ್ಯದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಂಕಾಳಿ ಹಾಗೂ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣಾ ಮಹೋತ್ಸವಕ್ಕೆ ಹಿಮಾಲಯದಿಂದ 20 ಮಂದಿ ನಾಗಸಾಧುಗಳು ಆಗಮಿಸಿದ್ದು ಇವರ ಮುಖ್ಯಸ್ಥ ಕಪಾಲಿ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ ಪಂಚಾಂಗ ಹಿಡಿದು ದೇಶದ ಭವಿಷ್ಯ ನುಡಿದಿದ್ದಾರೆ.

2015ರಲ್ಲಿ ಮಳೆ ಬರುವುದಾಗಿ ಹೇಳಿದ್ದೆ ಅದ ರಂತೆ ಉತ್ತಮ ಮಳೆ ಆಗಿದೆ. ಆದರೆ 2017ರಲ್ಲಿ ಬುಧರಾಜನಾಗಿ ಗುರು ಮಂತ್ರಿಯಾಗಿದ್ದು ಬೆಂಕಿ ಅವಘಡ ಸಂಭವಿಸುವ, ಖಾಯಿಲೆಗಳು ಹೆಚ್ಚಾ​ಗುವ ದೇಶದ ನೇತಾರರೊಬ್ಬರು ಸಾವನ್ನಪ್ಪುವ ಸಂಭವವಿದೆ. ಜೂ.24ರಿಂದ ಜು.9ರೊಳಗೆ ಈ ಅವಘಡ ಸಂಭವಿಸಲಿದ್ದು ರಾಜನೊಬ್ಬ ಸಾವನ್ನಪ್ಪು​ತ್ತಾರೆ ಎಂದ ರಲ್ಲದೆ 2021 ಮತ್ತು 27ರಲ್ಲಿ ಅತಿ​ವೃಷ್ಠಿಯಾಗಲಿದೆ ಎಂದಿದ್ದಾರೆ.