ರಾಘವೇಂದ್ರ ರಾಜ್​ಕುಮಾರ್​ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಇದರಿಂದ ಪಾರಾಗಲು ರಾಘವೇಂದ್ರ ರಾಜ್​ಕುಮಾರ್​ ಯೇಸುವಿನ ಮೊರೆ ಹೋಗಿದ್ದಾರೆ.

ಬೆಂಗಳೂರು (ಡಿ.11): ರಾಘವೇಂದ್ರ ರಾಜ್​ಕುಮಾರ್​ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಇದರಿಂದ ಪಾರಾಗಲು ರಾಘವೇಂದ್ರ ರಾಜ್​ಕುಮಾರ್​ ಯೇಸುವಿನ ಮೊರೆ ಹೋಗಿದ್ದಾರೆ.

ಇಂಥದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧರ್ಮಗುರು ಒಬ್ಬರು ರಾಘವೇಂದ್ರ ರಾಜ್'ಕುಮಾರ್​ ಪರ ಪ್ರಾರ್ಥನೆ ಮಾಡಿ ಏಸು ನಿಮ್ಮನ್ನು ಕರೆದಿದ್ದಾನೆ. ನಿಮ್ಮಲ್ಲಿರುವ ಕೊರತೆಯನ್ನು ಏಸು ನಿವಾರಿಸುತ್ತಾನೆ ಅಂತ ಹೇಳಿದ್ದಾರಂತೆ. ನಿಮ್ಮಲ್ಲಿರುವ ಸಮಸ್ಯೆಗೆ ಆ ಯೇಸು ಆದಷ್ಟು ಬೇಗ ಸಮಸ್ಯೆ ನಿವಾರಿಸಲಿದ್ದಾರೆ ಅನ್ನೋ ಭರವಸೆ ಕೊಟ್ಟಿದ್ದಾರೆ.