ನೋಟು ಅಮಾನ್ಯದ 50 ದಿನಗಳ ಗಡುವು ಮುಗಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದರ ಕುರಿತು ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ (ಜ.05): ನೋಟು ಅಮಾನ್ಯದ 50 ದಿನಗಳ ಗಡುವು ಮುಗಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದರ ಕುರಿತು ಪ್ರತಿಕ್ರಿಯಿಸಿದ್ದಾರೆ.
Add Asianetnews Kannada as a Preferred Source

ನೋಟು ಅಮಾನ್ಯವು ಕಪ್ಪುಹಣವನ್ನು ಸಂಗ್ರಹಿಸಲು ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿರುವುದರಿಂದ ತಾತ್ಕಾಲಿಕವಾಗಿ ಆರ್ಥಿಕತೆಯನ್ನು ಕುಸಿತಗೊಳಿಸುತ್ತದೆ ಎಂದಿದ್ದಾರೆ.
ನೋಟು ನಿಷೇಧ ಕ್ರಮದಿಂದ ತೊಂದರೆಗೊಳಗಾದ ಜನಸಾಮಾನ್ಯರಿಗಾಗಿ ಸರ್ಕಾರ ಇನ್ನಷ್ಟು ಹೆಚ್ಚಿಗೆ ಕಾಳಜಿ ವಹಿಸಬೇಕು ಎಂದಿದ್ದಾರೆ.
