2018-19ನೇ ಸಾಲಿನ ರಾಷ್ಟ್ರಪ್ರಶಸ್ತಿ ಪದಕ ಘೋಷಣೆ| ಅಗ್ನಿಶಾಮಕ ದಳ, ಹೋಂ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್| ರಾಷ್ಟ್ರಪ್ರಶಸ್ತಿ ಪದಕ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ 9 ಅಧಿಕಾರಿಗಳು| 

ನವದೆಹಲಿ(ಆ.14): 2018-19ನೇ ಸಾಲಿನ ರಾಷ್ಟ್ರಪ್ರಶಸ್ತಿ ಪದಕ ಘೋಷಿಸಲಾಗಿದ್ದು, ಅಗ್ನಶಾಮಕ ದಳ ಮತ್ತು ಹೋಂ ಗಾರ್ಡ್ಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದಕ ಘೋಷಣೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಗ್ನಿಶಾಮಕ ದಳ ಮತ್ತು ಹೋಂ ಗಾರ್ಡ್ಸ್ ನಲ್ಲಿ ಕರ್ನಾಟಕದ ಒಟ್ಟು 9 ಅಧಿಕಾರಿಗಳು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಗ್ನಿಶಾಮಕ ದಳ ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಅಧಿಕಾರಿಗಳು:

ಪ್ರಶಂಸನೀಯ ಸೇವೆ:
1. ನಂಜೇಗೌಡ ರಂಗಪಗಪ
2. ತಿಪ್ಪಣ್ಣ ವಿಠೋಭಾ

ಇದನ್ನೂ ಓದಿ | ಗೌರಿ ಹತ್ಯೆ ಪ್ರಕರಣ ಭೇದಿಸಿದ ಕನ್ನಡಿಗ IPS ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಪದಕ ಘೋಷಣೆ

ಹೋಂ ಗಾರ್ಡ್ಸ್ ತ್ತು ಸಿವಿಲ್ ಡಿಫೆನ್ಸ್ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಅಧಿಕಾರಿಗಳು:

ವಿಶೇಷ ಸೇವೆ:
1.ಕೆ.ಪಿ ನಾಗೇಶ್

ಪ್ರಶಂಸನೀಯ ಸೇವೆ:
1. ಕೆ. ರಾಜೇಶ್ವರಿ
2. ಬಾಬಾಸಾಹೇಬ್ ಸಿದ್ಲಪ್ಪಾ ಕಾಂಬ್ಳೆ
3. ಹೆಚ್. ರಂಗಸ್ವಾಮಿ ಪ್ರದೀಪ್ ಕುಮಾರ್
4. ಎನ್ ಮಲ್ಲಿಕಾರ್ಜುನ್
5. ನಾಡೋಜ ಮಹೇಶ್ ಜೋಷಿ
6. ಗೌತಮ್ ಹೆಚ್.ಜಿ