ಸುವರ್ಣ ನ್ಯೂಸ್'ನ  ಕವರ್ ಸ್ಟೋರಿಯಲ್ಲಿ  ಖದೀಮರ ಕೃತ್ಯ ಬಯಲಾಗುತ್ತಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್  ಕೃಷ್ಣಭಟ್ , ಡಿಸಿಪಿ ಜಿ. ರಾಧಿಕಾ  ನಿರ್ದೇಶನದಂತೆ  ಸಿಸಿಐಬಿ ಇನ್ಸ್‌ಪೆಕ್ಟರ್ ಅಡಿವೇಶ್ ಬೂದಿಗೋಪ್ಪ ನೇತೃತ್ವದ ತಂಡ ದಾಳಿ ನಡೆಸಿ  ಮೂರು ಆರೋಪಿಗಳನ್ನು ಬಂಧಿಸಿದೆ.

ಬೆಂಗಳೂರು(ಜ.21): ರಾಜ್ಯ ಸರ್ಕಾರದ ಕ್ಷೀರಭಾಗ್ಯಕ್ಕೆ ಕನ್ನ ಹಾಕಿ ನುಂಗಿ ನೀರು ಕುಡಿಯುತ್ತಿದ್ದ ಭ್ರಷ್ಟರು ಇದೀಗ ಕಂಬಿ ಎಣಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುವರ್ಣ ನ್ಯೂಸ್'ನ ಕವರ್ ಸ್ಟೋರಿಯಲ್ಲಿ ಖದೀಮರ ಕೃತ್ಯ ಬಯಲಾಗುತ್ತಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ಕೃಷ್ಣಭಟ್ , ಡಿಸಿಪಿ ಜಿ. ರಾಧಿಕಾ ನಿರ್ದೇಶನದಂತೆ ಸಿಸಿಐಬಿ ಇನ್ಸ್‌ಪೆಕ್ಟರ್ ಅಡಿವೇಶ್ ಬೂದಿಗೋಪ್ಪ ನೇತೃತ್ವದ ತಂಡ ದಾಳಿ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿದೆ.

ಹೀರೆಬಾಗೆವಾಡಿ ಗ್ರಾಮದ ಪ್ರಮುಖ ಆರೋಪಿಗಳಾದ ಬಸು ವಾಲಿ , ನಾಗರಾಜ್ ವಾಲಿ ಹಾಗೂ ದಂಧೆಯ ಕಿಂಗ್ ಪಿನ್ ಸಂಜು ಹಡಿಗಿನಾಳರನ್ನು ಬಂಧಿಸಲಾಗಿದೆ.