ಕೇರಳದ ಕೊಚ್ಚಿಯ ಮುನಾಫ್​​​​​​​​ ರೆಹಮಾನ್​ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು  ಬಂಧಿಸಿದ್ದಾರೆ. ಮುನಾಫ್​ ಬಂಧನಕ್ಕೆ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು  

ಮಂಗಳೂರು (ಡಿ.25): ಐಸಿಸ್'​ಗೆ​ ಸೇರಲು ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಏರ್​​​​ಪೋರ್ಟ್'​ನಲ್ಲಿ ಬಂಧಿಸಲಾಗಿದೆ.

ಕೇರಳದ ಕೊಚ್ಚಿಯ ಮುನಾಫ್​​​​​​​​ ರೆಹಮಾನ್​ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ. ಮುನಾಫ್​ ಬಂಧನಕ್ಕೆ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು

ಅರೋಪಿಯನ್ನು ಡಿ.23ಕ್ಕೆ ಇಮಿಗ್ರೇಷನ್ ಪೊಲೀಸರು ಬಂಧಿಸಿದ್ದು ಎನ್'ಐಏ ವಶಕ್ಕೆ ನೀಡಿದ್ದಾರೆ. ಎನ್'ಐಏ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.