ಅನಂತ್ ಇಲ್ಲದ ಭಾನುವಾರ, ನಿಲ್ಲದ ತೇಜಸ್ವಿನಿ ಹಸಿರು ಸಾಕ್ಷಾತ್ಕಾರ
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿ ಬೆರಳೆಣಿಕೆ ದಿನ ಮಾತ್ರ ಕಳೆದಿದೆ. ಆದರೆ ಅವರ ಹಸಿರಿನ ಕನಸು ಮಾತ್ರ ನಿಂತಿಲ್ಲ. ಅದಮ್ಯ ಚೇತನ ಸಂಸ್ಥೆಯ ಪರಿಸರ ಪ್ರೇಮ ಮುಂದುವರಿದೆ ಇದೆ. ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಧೀಶಕ್ತಿಯನ್ನು ಮತ್ತೆ ಪ್ರದರ್ಶನ ಮಾಡಿದ್ದಾರೆ.
111

ಅಗಲಿದ ಚೇತನಕ್ಕೆ ನಮನ
ಅಗಲಿದ ಚೇತನಕ್ಕೆ ನಮನ
211
ಹಸಿರು ಹಂಚುವ ಕೆಲಸ ನಿರಂತರ
ಹಸಿರು ಹಂಚುವ ಕೆಲಸ ನಿರಂತರ
311
ಅನಂತ್ ಕುಮಾರ್ ಗೆ ಪುಷ್ಪನಮನ
ಅನಂತ್ ಕುಮಾರ್ ಗೆ ಪುಷ್ಪನಮನ
411
ಸಮಾಲೋಚನೆ-ವಂದನೆ
ಸಮಾಲೋಚನೆ-ವಂದನೆ
511
ಸಸಿ ನೆಡಲು ಪ್ರೇರಣೆ-ಕಾರ್ಯಾರಂಭ
ಸಸಿ ನೆಡಲು ಪ್ರೇರಣೆ-ಕಾರ್ಯಾರಂಭ
611
ಪರಿಸರ ಪ್ರೇಮಿಗಳೊಂದಿಗೆ ಸಂವಾದ
ಪರಿಸರ ಪ್ರೇಮಿಗಳೊಂದಿಗೆ ಸಂವಾದ
711
ಪರಿಸರ ಪ್ರೇಮಿಗಳಿಂದ ಅನಂತ್ ಕುಮಾರ್ ಗೆ ವಂದನೆ
ಪರಿಸರ ಪ್ರೇಮಿಗಳಿಂದ ಅನಂತ್ ಕುಮಾರ್ ಗೆ ವಂದನೆ
811
ಇಂದಿನ ಸಸ್ಯವೇ ಮುಂದಿನ ಹೆಮ್ಮರ
ಇಂದಿನ ಸಸ್ಯವೇ ಮುಂದಿನ ಹೆಮ್ಮರ
911
ಹಸಿರೇ ಉಸಿರು
ಹಸಿರೇ ಉಸಿರು
1011
ದಿಟ್ಟ ಹೆಜ್ಜೆ ಹಸಿರಿನ ಕಡೆಗೆ
ದಿಟ್ಟ ಹೆಜ್ಜೆ ಹಸಿರಿನ ಕಡೆಗೆ
1111
ಅನಂತವನಕ್ಕೆ ಸ್ವಾಗತ
ಅನಂತವನಕ್ಕೆ ಸ್ವಾಗತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos