. ಆ ವೇಳೆ ವ್ಯಕ್ತಿಯೊಬ್ಬ ಬಂದು ಅವರ ಶೂ ತೆಗೆಯಲು ಮುಂದಾದ. ಆದರೆ, ಆತನನ್ನು ವಿನಯವಾಗಿ ನಿರಾಕರಿಸಿದ ಮೋದಿ, ತಾವೇ ನೆಲದ ಮೇಲೆ ಕುಳಿತು ಶೂಗಳನ್ನು ತೆಗೆದು ದೇವಾಲಯದ ಒಳ ಪ್ರವೇಶಿಸಿದರು.
ಕೇದಾರನಾಥ್(ಮೇ.03):ವಿವಿಐಪಿಸಂಸ್ಕೃತಿಗೆಬ್ರೇಕ್ಹಾಕುವನಿಟ್ಟಿನಲ್ಲಿಹಲವಾರುಕ್ರಮಗಳನ್ನುಕೈಗೊಂಡಿರುವಪ್ರಧಾನಿನರೇಂದ್ರಮೋದಿ, ತಾವೇಸ್ವತಃಅದಕ್ಕೆಮಾದರಿಯಾಗಿದ್ದಾರೆ. ಕೇದಾರನಾಥದೇವಾಲಯದಲ್ಲಿಬುಧವಾರರುದ್ರಾಭಿಷೇಕನೆರವೇರಿಸಲುಮೋದಿಆಗಮಿಸಿದ್ದರು. ಆವೇಳೆವ್ಯಕ್ತಿಯೊಬ್ಬಬಂದುಅವರಶೂತೆಗೆಯಲುಮುಂದಾದ. ಆದರೆ, ಆತನನ್ನುವಿನಯವಾಗಿನಿರಾಕರಿಸಿದಮೋದಿ, ತಾವೇನೆಲದಮೇಲೆಕುಳಿತುಶೂಗಳನ್ನುತೆಗೆದುದೇವಾಲಯದಒಳಪ್ರವೇಶಿಸಿದರು.
