Asianet Suvarna News Asianet Suvarna News

ಮಾಸ್ತಿಗುಡಿ ದುರಂತ ನಟರ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಧನ ಸಹಾಯ

ಬುಧವಾರ ಅಥವಾ ಗುರುವಾರ ಉದಯ್ ಹಾಗೂ ಅನಿಲ್ ಮನೆಗಳಿಗೆ ಸ್ವತಃ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೆರಳಿ ಪರಿಹಾರ ಹಣ ವಿತರಿಸಲಿದ್ದಾರೆ

MP Rajeev Chandrasekhar Financial assistance

ಬೆಂಗಳೂರು(ನ.21): ಮಾಸ್ತಿಗುಡಿ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಮೃತಪಟ್ಟ ಖಳ ನಟರಾದ ಅನಿಲ್ ಹಾಗೂ ಉದಯ್ ಕುಟುಂಬಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ 2 ಕುಟುಂಬಗಳಿಗೂ ತಲಾ 2 ಲಕ್ಷ ರೂ. ಧನಸಹಾಯ ಮಾಡಲಿದ್ದಾರೆ.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಹೇಳಿಕೆ ನೀಡಿದ್ದು, ಬುಧವಾರ ಅಥವಾ ಗುರುವಾರ ಉದಯ್ ಹಾಗೂ ಅನಿಲ್ ಮನೆಗಳಿಗೆ ಸ್ವತಃ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೆರಳಿ ಪರಿಹಾರ ಹಣ ವಿತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios