Asianet Suvarna News Asianet Suvarna News

ಮೋದಿ ಗೆಲುವಿಗಾಗಿ ಕೃಷ್ಣ ಮೊರೆ ಹೋದ ಭಕ್ತರು

ಲೋಕಸಭಾ ಸಮರ ಕೇವಲ ಪಕ್ಷ ಪಕ್ಷಗಳ ನಡುವಿನ ಸಮರವಾಗಿ ಉಳಿದಿಲ್ಲ. ಆಯಾ ಪಕ್ಷಗಳ ಅಭಿಮಾನಿಗಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿ ಗೆಲುವಿಗಾಗಿ ಭಕ್ತರು ಉಡುಪಿ ಕೃಷ್ಣ ಮಠದಲ್ಲಿ ಹರಕೆ ಹೊತ್ತು ಉತ್ಸವ ನಡೆಸಿದ್ದಾರೆ. ಈ ಬಾರಿ ಲೋಕ ಸಮರದಲ್ಲಿ ಪುನಃ ಮೋದಿಯವರೇ ಪ್ರಧಾನಿಯಾಗಬೇಕೆಂಬುದು ಭಕ್ತರ ಆಶಯ. ದೇವರೇ ನಮ್ಮ ನಾಯಕನನ್ನು ಗೆಲ್ಲಿಸು ಎಂದು ಕೃಷ್ಣನ ಮೊರೆ ಹೋಗಿದ್ದಾರೆ. 

ಲೋಕಸಭಾ ಸಮರ ಕೇವಲ ಪಕ್ಷ ಪಕ್ಷಗಳ ನಡುವಿನ ಸಮರವಾಗಿ ಉಳಿದಿಲ್ಲ. ಆಯಾ ಪಕ್ಷಗಳ ಅಭಿಮಾನಿಗಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿ ಗೆಲುವಿಗಾಗಿ ಭಕ್ತರು ಉಡುಪಿ ಕೃಷ್ಣ ಮಠದಲ್ಲಿ ಹರಕೆ ಹೊತ್ತು ಉತ್ಸವ ನಡೆಸಿದ್ದಾರೆ. ಈ ಬಾರಿ ಲೋಕ ಸಮರದಲ್ಲಿ ಪುನಃ ಮೋದಿಯವರೇ ಪ್ರಧಾನಿಯಾಗಬೇಕೆಂಬುದು ಭಕ್ತರ ಆಶಯ. ದೇವರೇ ನಮ್ಮ ನಾಯಕನನ್ನು ಗೆಲ್ಲಿಸು ಎಂದು ಕೃಷ್ಣನ ಮೊರೆ ಹೋಗಿದ್ದಾರೆ.