ನಾಳೆ ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ 4 ವರ್ಷ ಪೂರೈಸಿರುವ ಸಚಿವರಿಗೆ ಗೇಟ್ಪಾಸ್ ನೀಡುವ ವಿಚಾರವನ್ನ ಪ್ರಮುಖವಾಗಿ ಹಾಗೂ ಮೊಟ್ಟ ಮೊದಲ ಚರ್ಚೆಯ ವಿಚಾರವಾಗಿ ಕೆಪಿಸಿಸಿ ಅಜೆಂಡಾದಲ್ಲಿ ಸೇರಿಸಿದೆ. ಈ ಪ್ರಕಾರ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೇ ಆದರೆ ಸಚಿವ ಸಂಪುಟದಿಂದ ಗೇಟ್ಪಾಸ್ ಪಡೆಯುವ ಸಚಿವರು ಯಾರ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ..

ಬೆಂಗಳೂರು(ಫೆ.25): ನಾಳೆ ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ 4 ವರ್ಷ ಪೂರೈಸಿರುವ ಸಚಿವರಿಗೆ ಗೇಟ್ಪಾಸ್ ನೀಡುವ ವಿಚಾರವನ್ನ ಪ್ರಮುಖವಾಗಿ ಹಾಗೂ ಮೊಟ್ಟ ಮೊದಲ ಚರ್ಚೆಯ ವಿಚಾರವಾಗಿ ಕೆಪಿಸಿಸಿ ಅಜೆಂಡಾದಲ್ಲಿ ಸೇರಿಸಿದೆ. ಈ ಪ್ರಕಾರ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೇ ಆದರೆ ಸಚಿವ ಸಂಪುಟದಿಂದ ಗೇಟ್ಪಾಸ್ ಪಡೆಯುವ ಸಚಿವರು ಯಾರ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ..

4 ವರ್ಷ ಪೂರೈಸಿರುವ ಸಚಿವರು

ಆರ್.ವಿ. ದೇಶಪಾಂಡೆ

ಟಿ.ಬಿ. ಜಯಚಂದ್ರ

ಹೆಚ್.ಕೆ. ಪಾಟೀಲ್

ರಾಮಲಿಂಗಾರೆಡ್ಡಿ

ರಮಾನಾಥ್ ರೈ

ಡಾ. ಹೆಚ್.ಸಿ. ಮಹದೇವಪ್ಪ

ಹೆಚ್. ಆಂಜನೇಯ

ಎಂ.ಬಿ. ಪಾಟೀಲ್

ಯು.ಟಿ. ಖಾದರ್

ಉಮಾಶ್ರೀ

ಕೃಷ್ಣ ಭೈರೇಗೌಡ

ಡಾ. ಶರಣಪ್ರಕಾಶ್ ಪಾಟೀಲ್