ಸುವರ್ಣನ್ಯೂಸ್'​ನ ಕವರ್​ಸ್ಟೋರಿ ತಂಡ ಬಯಲಿಗೆಳೆದಿರುವ ಮೇವು ಹಗರಣದ ಬಗ್ಗೆ ಚಾಮರಾಜನಗರದ ಉಸ್ತುವಾರಿ ಹಾಗೂ ಆಹಾರ ಸಚಿವ ಖಾದರ್​​ ಸ್ಪಂದಿಸಿದ್ದಾರೆ.

ಮಂಗಳೂರು ( ಮಾ.14): ಕಾವೇರಿ, ಕಬಿನಿ ಮಡಿಲಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿದೆ. ಅಲ್ಲಿ ಈಗಾಗಲೇ ಸಾವಿರಾರು ಜಾನುವಾರಗಳು ನೀರು, ಮೇವಿಲ್ಲದೆ ಪ್ರಾಣ ಬಿಟ್ಟಿವೆ.

ಸುವರ್ಣನ್ಯೂಸ್'​ನ ಕವರ್​ಸ್ಟೋರಿ ತಂಡ ಬಯಲಿಗೆಳೆದಿರುವ ಮೇವು ಹಗರಣದ ಬಗ್ಗೆ ಚಾಮರಾಜನಗರದ ಉಸ್ತುವಾರಿ ಹಾಗೂ ಆಹಾರ ಸಚಿವ ಖಾದರ್​​ ಸ್ಪಂದಿಸಿದ್ದಾರೆ.

ಯಾವುದೇ ರೀತಿಯ ಮೇವಿನ ಕೊರತೆ ಕಾಣದಂತೆ ಮೇವಿನ ಸಂಗ್ರಹವನ್ನು ಹೆಚ್ಚಿಸಲಾಗುತ್ತೆ. ಆತಂಕಪಡುವ ಅಗತ್ಯವಿಲ್ಲ ಎಂದು ಖಾದರ್ ಭರವಸೆ ನೀಡಿದ್ದಾರೆ.