ಹಿಂದೆ ಇದ್ದವರು ಬಡಿದುಕೊಳ್ಳುತ್ತಿದ್ದಕ್ಕೆ ಎಸೆದೆ ಎಂದು ಸಮರ್ಥಿಸಿಕೊಂಡ ರೇವಣ್ಣ
ಕೊಡಗಿನ ಸಂತ್ರಸ್ತರಿಗೆ ಬಿಸ್ಕೆಟ್ ಗಳನ್ನು ಎಸದಿರುವುದನ್ನು ಸಮರ್ಥಿಸಿಕೊಂಡ ಹೆಚ್.ಡಿ.ರೇವಣ್ಣ. ಹಿಂದೆ ಇದ್ದವರು ಬಡಿದುಕೊಳ್ಳುತ್ತಿರುವುದಕ್ಕೆ ಎಸೆದೆ ಎಂದ ಸಚಿವರು
- ಕೊಡಗಿನ ಸಂತ್ರಸ್ತರಿಗೆ ಬಿಸ್ಕೆಟ್'ಗಳನ್ನು ಎಸದಿರುವುದನ್ನು ಸಮರ್ಥಿಸಿಕೊಂಡ ಹೆಚ್.ಡಿ.ರೇವಣ್ಣ.
- ಹಿಂದೆ ಇದ್ದವರು ಬಡಿದುಕೊಳ್ಳುತ್ತಿರುವುದಕ್ಕೆ ಎಸೆದೆ ಎಂದ ಸಚಿವರು