ನಿನ್ನೆ ರಾತ್ರಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರ ದೆಹಲಿಯ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು. 

ಬೆಂಗಳೂರು(ಜು.17): ನಿನ್ನೆರಾತ್ರಿಮಾಜಿಮುಖ್ಯಮಂತ್ರಿಬಿಎಸ್.ಯಡಿಯೂರಪ್ಪಅವರದೆಹಲಿಯನಿವಾಸದಲ್ಲಿಬಿಜೆಪಿನಾಯಕರಸಭೆನಡೆಯಿತು.

ಸಭೆನಳಿಕಮಾತನಾಡಿದಸಂಸದಅನಂತ್ಕುಮಾರ್ಹೆಗಡೆ, ಸಭೆಯಲ್ಲಿಕೇವಲಅಮಿತ್ಶಾಪ್ರವಾಸಹಾಗೂವಿಧಾನಪರಿಷತ್ಚುನಾವಣೆಬಗ್ಗೆಚರ್ಚೆಯಾಗಿದೆ. ಇನ್ನುಲಿಂಗಾಯತಸ್ವತಂತ್ರಧರ್ಮದಬಗ್ಗೆಯಾವುದೇಚರ್ಚೆಯಾಗಿಲ್ಲ. ಧಾರ್ಮಿಕವಿಷಯಕ್ಕೆರಾಜಕೀಯಮಧ್ಯಪ್ರವೇಶಮಾಡಲ್ಲ. ಕುರಿತುಧಾರ್ಮಿಕಮುಖಂಡರುನಿಲುವುತೆಗೆದುಕೊಳ್ಳಲಿಅಂತಹೇಳಿದರು.

ಇನ್ನುಸಭೆಯಲ್ಲಿಸಂಸದಪ್ರಹ್ಲಾದ್ಜೋಶಿ, ಶೋಭಾಕರಂದ್ಲಾಜೆ, ನಳಿನ್ಕುಮಾರ್ಕಟೀಲ್ಸೇರಿಹಲವುಸಂಸದರುಭಾಗಿಯಾಗಿದ್ರು.