ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದೊಡ್ಡ ಅವಘಡವೇ ನಡೆದುಹೋಗಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿದ್ದ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದ ಖಳನಾಯಕರಾದ ುದಯ್ ಮತ್ತು ಅನಿಲ್ ಸಾವಿಗೀಡಾಗಿದ್ದಾರೆ. ಇದುವರೆಗೂ ಅವರ ಶವ ಸಿಕ್ಕಿಲ್ಲ. ಶವಗಳ ಹುಡುಕಾಟ ಭರದಿಂದ ಸಾಗಿದೆ. ಅಂದಹಾಗೆ, ನಿನ್ನೆ ಮಧ್ಯಾಹ್ನ ಶುಟಿಂಗ್ ಸಂದರ್ಭದಿಂದ ಹಿಡಿದು ಇಂದು ಮಧ್ಯಾಹ್ನದವರೆಗೆ ನಡೆದ ಕಾರ್ಯಾಚರಣೆಯ ಕಾಲಾನುಕ್ರಮದ ವಿವರ ಇಲ್ಲಿದೆ.
ಬೆಂಗಳೂರು(ನ.08): ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದೊಡ್ಡ ಅವಘಡವೇ ನಡೆದುಹೋಗಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿದ್ದ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದ ಖಳನಾಯಕರಾದ ುದಯ್ ಮತ್ತು ಅನಿಲ್ ಸಾವಿಗೀಡಾಗಿದ್ದಾರೆ. ಇದುವರೆಗೂ ಅವರ ಶವ ಸಿಕ್ಕಿಲ್ಲ. ಶವಗಳ ಹುಡುಕಾಟ ಭರದಿಂದ ಸಾಗಿದೆ. ಅಂದಹಾಗೆ, ನಿನ್ನೆ ಮಧ್ಯಾಹ್ನ ಶುಟಿಂಗ್ ಸಂದರ್ಭದಿಂದ ಹಿಡಿದು ಇಂದು ಮಧ್ಯಾಹ್ನದವರೆಗೆ ನಡೆದ ಕಾರ್ಯಾಚರಣೆಯ ಕಾಲಾನುಕ್ರಮದ ವಿವರ ಇಲ್ಲಿದೆ.
- ನಿನ್ನೆಮಧ್ಯಾಹ್ನ 2.30 : ಸ್ಟಂಟ್ಅನಾಹುತ. ಇಬ್ಬರುಕಲಾವಿದರದುರ್ಮರಣ
- ನಿನ್ನೆಮಧ್ಯಾಹ್ನ 2.45 : ನೀರಿನಲ್ಲಿಮುಳುಗಿದವರರಕ್ಷಣಾಕಾರ್ಯಾಚರಣೆ
- ನಿನ್ನೆಮಧ್ಯಾಹ್ನ 3 ಗಂಟೆ : ನೀರಿನಲ್ಲಿಮುಳುಗಿದ್ದಕಲಾವಿದರನಿಧನಖಚಿತ
- ನಿನ್ನೆಮಧ್ಯಾಹ್ನ 3.30 : ಮೃತದೇಹಪತ್ತೆಕಾರ್ಯಾಚರಣೆಆರಂಭ
- ಮಧ್ಯರಾತ್ರಿ 12 ಗಂಟೆ :ಕತ್ತಲಿನಹಿನ್ನೆಲೆಕಾರ್ಯಾಚರಣೆಸ್ಥಗಿತ
- ಬೆಳಗ್ಗೆ 7 ಗಂಟೆ : ಅನಿಲ್, ಉದಯ್ಮೃತದೇಹಶೋಧಆರಂಭ
- ಬೆಳಗ್ಗೆ 7.30 : ತಿಪ್ಪಗೊಂಡನಹಳ್ಳಿಡ್ಯಾಂನಲ್ಲಿNDRF, SBRI ಜಂಟಿಕಾರ್ಯಾಚರಣೆ
- ಬೆಳಗ್ಗೆ 7.30 : ಸ್ವತಃಕಾರ್ಯಾಚರಣೆಗೆಇಳಿದದುನಿಯಾವಿಜಯ್
- ಬೆಳಗ್ಗೆ 7.30 : 25 ಸಿಬ್ಬಂದಿಯಿಂದಮೃತದೇಹಪತ್ತೆಕಾರ್ಯಾಚರಣೆ
- ಬೆಳಗ್ಗೆ 9 ಗಂಟೆ : ಘಟನಾಸ್ಥಳಕ್ಕೆಶಿವರಾಜ್ಕುಮಾರ್ಆಗಮನ
- ಬೆಳಗ್ಗೆ 9.30 : ವಾಕಿಟಾಕಿಯಲ್ಲಿಸ್ಥಳದಮಾಹಿತಿನೀಡಿದನಟಪ್ರೇಮ್
- ಬೆಳಗ್ಗೆ 10 ಗಂಟೆ : ಬೆಳಗಿನಉಪಾಹಾರಕ್ಕೆಕಾರ್ಯಾಚರಣೆಸ್ಥಗಿತ
- ಬೆಳಗ್ಗೆ 10.30 : ಮತ್ತೆಮೃತದೇಹಪತ್ತೆಕಾರ್ಯಾಚರಣೆಶುರು
- ಬೆಳಗ್ಗೆ 11 ಗಂಟೆ : ಮಂಜಣ್ಣಅವರರೋಬೋಗೆಬಟ್ಟೆಯತುಂಡುಸಿಕ್ಕಿತು
- ಮಧ್ಯಾಹ್ನ 1 ಗಂಟೆ : ಮೃತನಟಉದಯ್ಮನೆಗೆದುನಿಯಾವಿಜಿಪತ್ನಿನಾಗರತ್ನಭೇಟಿ
- ಮಧ್ಯಾಹ್ನ 1.30 : ನಟಉದಯ್ಮನೆಗೆಸಾ.ರಾ. ಗೋವಿಂದುಭೇಟಿ
- ಮಧ್ಯಾಹ್ನ 2 ಗಂಟೆ : ಊಟಮತ್ತುವಿಶ್ರಾಂತಿಗಾಗಿಕಾರ್ಯಾಚರಣೆಮತ್ತೆಸ್ಥಗಿತ
