ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದೊಡ್ಡ ಅವಘಡವೇ ನಡೆದುಹೋಗಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿದ್ದ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದ ಖಳನಾಯಕರಾದ ುದಯ್ ಮತ್ತು ಅನಿಲ್ ಸಾವಿಗೀಡಾಗಿದ್ದಾರೆ. ಇದುವರೆಗೂ ಅವರ ಶವ ಸಿಕ್ಕಿಲ್ಲ. ಶವಗಳ ಹುಡುಕಾಟ ಭರದಿಂದ ಸಾಗಿದೆ. ಅಂದಹಾಗೆ, ನಿನ್ನೆ ಮಧ್ಯಾಹ್ನ ಶುಟಿಂಗ್ ಸಂದರ್ಭದಿಂದ ಹಿಡಿದು ಇಂದು ಮಧ್ಯಾಹ್ನದವರೆಗೆ ನಡೆದ ಕಾರ್ಯಾಚರಣೆಯ ಕಾಲಾನುಕ್ರಮದ ವಿವರ ಇಲ್ಲಿದೆ.

ಬೆಂಗಳೂರು(ನ.08): ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದೊಡ್ಡ ಅವಘಡವೇ ನಡೆದುಹೋಗಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿದ್ದ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದ ಖಳನಾಯಕರಾದ ುದಯ್ ಮತ್ತು ಅನಿಲ್ ಸಾವಿಗೀಡಾಗಿದ್ದಾರೆ. ಇದುವರೆಗೂ ಅವರ ಶವ ಸಿಕ್ಕಿಲ್ಲ. ಶವಗಳ ಹುಡುಕಾಟ ಭರದಿಂದ ಸಾಗಿದೆ. ಅಂದಹಾಗೆ, ನಿನ್ನೆ ಮಧ್ಯಾಹ್ನ ಶುಟಿಂಗ್ ಸಂದರ್ಭದಿಂದ ಹಿಡಿದು ಇಂದು ಮಧ್ಯಾಹ್ನದವರೆಗೆ ನಡೆದ ಕಾರ್ಯಾಚರಣೆಯ ಕಾಲಾನುಕ್ರಮದ ವಿವರ ಇಲ್ಲಿದೆ.

Add Asianetnews Kannada as a Preferred SourcegooglePreferred

- ನಿನ್ನೆಮಧ್ಯಾಹ್ನ 2.30 : ಸ್ಟಂಟ್ಅನಾಹುತ. ಇಬ್ಬರುಕಲಾವಿದರದುರ್ಮರಣ

- ನಿನ್ನೆಮಧ್ಯಾಹ್ನ 2.45 : ನೀರಿನಲ್ಲಿಮುಳುಗಿದವರರಕ್ಷಣಾಕಾರ್ಯಾಚರಣೆ

- ನಿನ್ನೆಮಧ್ಯಾಹ್ನ 3 ಗಂಟೆ : ನೀರಿನಲ್ಲಿಮುಳುಗಿದ್ದಕಲಾವಿದರನಿಧನಖಚಿತ

- ನಿನ್ನೆಮಧ್ಯಾಹ್ನ 3.30 : ಮೃತದೇಹಪತ್ತೆಕಾರ್ಯಾಚರಣೆಆರಂಭ

- ಮಧ್ಯರಾತ್ರಿ 12 ಗಂಟೆ :ಕತ್ತಲಿನಹಿನ್ನೆಲೆಕಾರ್ಯಾಚರಣೆಸ್ಥಗಿತ

- ಬೆಳಗ್ಗೆ 7 ಗಂಟೆ : ಅನಿಲ್, ಉದಯ್ಮೃತದೇಹಶೋಧಆರಂಭ

- ಬೆಳಗ್ಗೆ 7.30 : ತಿಪ್ಪಗೊಂಡನಹಳ್ಳಿಡ್ಯಾಂನಲ್ಲಿNDRF, SBRI ಜಂಟಿಕಾರ್ಯಾಚರಣೆ

- ಬೆಳಗ್ಗೆ 7.30 : ಸ್ವತಃಕಾರ್ಯಾಚರಣೆಗೆಇಳಿದದುನಿಯಾವಿಜಯ್

- ಬೆಳಗ್ಗೆ 7.30 : 25 ಸಿಬ್ಬಂದಿಯಿಂದಮೃತದೇಹಪತ್ತೆಕಾರ್ಯಾಚರಣೆ

- ಬೆಳಗ್ಗೆ 9 ಗಂಟೆ : ಘಟನಾಸ್ಥಳಕ್ಕೆಶಿವರಾಜ್ಕುಮಾರ್ಆಗಮನ

- ಬೆಳಗ್ಗೆ 9.30 : ವಾಕಿಟಾಕಿಯಲ್ಲಿಸ್ಥಳದಮಾಹಿತಿನೀಡಿದನಟಪ್ರೇಮ್

- ಬೆಳಗ್ಗೆ 10 ಗಂಟೆ : ಬೆಳಗಿನಉಪಾಹಾರಕ್ಕೆಕಾರ್ಯಾಚರಣೆಸ್ಥಗಿತ

- ಬೆಳಗ್ಗೆ 10.30 : ಮತ್ತೆಮೃತದೇಹಪತ್ತೆಕಾರ್ಯಾಚರಣೆಶುರು

- ಬೆಳಗ್ಗೆ 11 ಗಂಟೆ : ಮಂಜಣ್ಣಅವರರೋಬೋಗೆಬಟ್ಟೆಯತುಂಡುಸಿಕ್ಕಿತು

- ಮಧ್ಯಾಹ್ನ 1 ಗಂಟೆ : ಮೃತನಟಉದಯ್ಮನೆಗೆದುನಿಯಾವಿಜಿಪತ್ನಿನಾಗರತ್ನಭೇಟಿ

- ಮಧ್ಯಾಹ್ನ 1.30 : ನಟಉದಯ್ಮನೆಗೆಸಾ.ರಾ. ಗೋವಿಂದುಭೇಟಿ

- ಮಧ್ಯಾಹ್ನ 2 ಗಂಟೆ : ಊಟಮತ್ತುವಿಶ್ರಾಂತಿಗಾಗಿಕಾರ್ಯಾಚರಣೆಮತ್ತೆಸ್ಥಗಿತ