ಲೋಕಸಭೆಗೆ ’ಕೈ’ ಸಿದ್ಧತೆ: ಇಂದು ಮಹತ್ವದ ಸಭೆ
ಲೋಕಸಭೆಗೆ ಇಂದಿನಿಂದ ಕಾಂಗ್ರೆಸ್ ನಾಯಕರ ಕಸರತ್ತು ಶುರುವಾಗಿದೆ. ಸೀಟು ಹೊಂದಾಣಿಕೆಗೂ ಮುನ್ನ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಂಸದರ ಸಹಕಾರ ಕೋರಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. 2 ದಿನ ನಡೆಯಲಿದೆ ಲೋಕಸಭೆ ಕ್ಷೇತ್ರವಾರು ಮುಖಂಡರ ಸಭೆ. ಜೆಡಿಎಸ್ ಕೇಳುತ್ತಿರುವ ಕ್ಷೇತ್ರಗಳ ಸಂಸದರ ಜತೆ ಮಹತ್ವದ ಸಭೆ ನಡೆಯಲಿದೆ.
ಲೋಕಸಭೆಗೆ ಇಂದಿನಿಂದ ಕಾಂಗ್ರೆಸ್ ನಾಯಕರ ಕಸರತ್ತು ಶುರುವಾಗಿದೆ. ಸೀಟು ಹೊಂದಾಣಿಕೆಗೂ ಮುನ್ನ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಂಸದರ ಸಹಕಾರ ಕೋರಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. 2 ದಿನ ನಡೆಯಲಿದೆ ಲೋಕಸಭೆ ಕ್ಷೇತ್ರವಾರು ಮುಖಂಡರ ಸಭೆ. ಜೆಡಿಎಸ್ ಕೇಳುತ್ತಿರುವ ಕ್ಷೇತ್ರಗಳ ಸಂಸದರ ಜತೆ ಮಹತ್ವದ ಸಭೆ ನಡೆಯಲಿದೆ.