ನವದೆಹಲಿ(ಸೆ.23): ಇತರೆಹಿಂದುಳಿದವರ್ಗ(ಒಬಿಸಿ) ಗಳಪಟ್ಟಿಜಾತಿಗಳಿಗಷ್ಟೇಸೀಮಿತವಾಗಿತ್ತು. ಆದರೆ, ಇದರಲ್ಲಿಅಂದರೆಇತರೆಹಿಂದುಳಿದವರಸಾಲಿಗೆಅನಾಥನಿರ್ಗತಿಕಮಕ್ಕಳನ್ನೂಸೇರ್ಪಡೆಮಾಡುವಂತೆರಾಷ್ಟ್ರೀಯಹಿಂದುಳಿದವರ್ಗಗಳಆಯೋಗ(ಎನ್ಸಿಬಿಸಿ) ಆಗ್ರಹಿಸಿದೆ. ಸಂಬಂಧಎನ್ಸಿಬಿಸಿಮುಖ್ಯಸ್ಥವಿ.ಈಶ್ವರಯ್ಯಅಧ್ಯಕ್ಷತೆಯಲ್ಲಿನಡೆದಸಭೆಯಲ್ಲಿನಿರ್ಣಯವೊಂದನ್ನುಕೈಗೊಳ್ಳಲಾಗಿದ್ದು, ಅದನ್ನುಸರ್ಕಾರದಮುಂದಿಡಲಾಗಿದೆ.

ಒಂದುವೇಳೆಆಯೋಗದಶಿಫಾರಸುಜಾರಿಗೊಂಡದ್ದೇಆದಲ್ಲಿ, ಇದೇಮೊದಲಬಾರಿಜಾತಿಅಥವಾಸಮುದಾಯವನ್ನುಹೊರತುಪಡಿಸಿದಗುಂಪೊಂದುಒಬಿಸಿಪಟ್ಟಿಯಲ್ಲಿಸ್ಥಾನಪಡೆದಂತಾಗಲಿದೆ. ಮೂಲಕಸರ್ಕಾರಿಶಿಕ್ಷಣ, ಉದ್ಯೋಗಗಳಲ್ಲಿಅನಾಥನಿರ್ಗತಿಕಮಕ್ಕಳಿಗೂಶೇ.27ರಷ್ಟು ಮೀಸಲುಹಾಗೂಇತರೆಸೌಲಭ್ಯಪಡೆಯಲುಸಾಧ್ಯವಾಗಲಿದೆ.

ಎನ್ಸಿಬಿಸಿಯುತನ್ನನಿರ್ಣಯದಲ್ಲಿ 10 ವರ್ಷದೊಳಗೆಹೆತ್ತವರನ್ನುಕಳೆದುಕೊಂಡುಸರ್ಕಾರಿಅನಾಥಾಶ್ರಮಅಥವಾಸರ್ಕಾರಿ/ ಅನುದಾನಿತಶಾಲೆಗಳಲ್ಲಿಶಿಕ್ಷಣಪಡೆಯುತ್ತಿರುವಹಾಗೂನಿರ್ಗತಿಕಮಕ್ಕಳನ್ನುಒಬಿಸಿಪಟ್ಟಿಗೆಸೇರ್ಪಡೆಮಾಡುವಂತೆಶಿಫಾರಸುಮಾಡಿದೆ.

ನಮ್ಮನಿರ್ಧಾರದಬಗ್ಗೆಸಾಮಾಜಿಕನ್ಯಾಯಸಚಿವಾಲಯದೊಂದಿಗೆಮಾತುಕತೆನಡೆಸಿದ್ದೇವೆ. ಅಂತಿಮವಾಗಿಸಚಿವಾಲಯವೇಬಗ್ಗೆನಿರ್ಧಾರಕೈಗೊಳ್ಳಬೇಕಾಗಿದೆ. ಹಿಂದುಳಿದಿರುವಿಕೆಯನ್ನುಗುರುತಿಸಲುಜಾತಿಯೊಂದೇಮಾನದಂಡವಲ್ಲಎಂದುಸುಪ್ರೀಂಕೋರ್ಟ್ಇತ್ತೀಚೆಗೆನೀಡಿರುವತೀರ್ಪನ್ನುಗಮನದಲ್ಲಿಟ್ಟುಕೊಂಡು, ಪ್ರಸ್ತಾಪಮುಂದಿಡಲಾಗಿದೆ’’ ಎಂದುಎನ್ಸಿಬಿಸಿಸದಸ್ಯಅಶೋಕ್ಸೈನಿಹೇಳಿದ್ದಾರೆ.