'ನೋ ಆಪರೇಷನ್, ಎಲ್ಲರೂ ನಮಗೆ ಹೇಳಿಯೇ ಹೋಗಿದ್ದಾರೆ'
ಕಾಂಗ್ರೆಸ್ ಶಾಸಕರ ಮುಂಬೈ ಪ್ರವಾಸದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಿಕರಣ ನೀಡಿದ್ದು, ಎಲ್ಲ ಶಾಸಕರು ನಮಗೆ ಹೇಳಿಯೇ ಮುಂಬೈಗೆ ತೆರಳಿದ್ದು ಆಪರೇಷನ್ ಕಮಲ ಎಂಬುದೆಲ್ಲ ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರ ಮುಂಬೈ ಪ್ರವಾಸದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಿಕರಣ ನೀಡಿದ್ದು, ಎಲ್ಲ ಶಾಸಕರು ನಮಗೆ ಹೇಳಿಯೇ ಮುಂಬೈಗೆ ತೆರಳಿದ್ದು ಆಪರೇಷನ್ ಕಮಲ ಎಂಬುದೆಲ್ಲ ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ.