Asianet Suvarna News Asianet Suvarna News

ಕೇರಳದಲ್ಲಿ ನಿಂತ ಮಳೆ; ಮುಂದುವರಿದ ಪರಿಹಾರ ಕಾರ್ಯ

ಕೇರಳದಲ್ಲಿ ಸುಮಾರು ಎರಡು ವಾರಗಳಿಂದ ಅಬ್ಬರಿಸಿದ ಮಳೆರಾಯ ಇದೀಗ ಕೊಂಚ ತಣ್ಣಗಾಗಿದ್ದಾನೆ. ಇದರೊಂದಿಗೆ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಮುಂದುವರಿದಿದೆ.  

ಕೇರಳದಲ್ಲಿ ಸುಮಾರು ಎರಡು ವಾರಗಳಿಂದ ಅಬ್ಬರಿಸಿದ ಮಳೆರಾಯ ಇದೀಗ ಕೊಂಚ ತಣ್ಣಗಾಗಿದ್ದಾನೆ. ಇದರೊಂದಿಗೆ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಮುಂದುವರಿದಿದೆ.