ಸ್ನೇಹಿತನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ರಾಯಚೂರಿನ ಯುವಕ/ ಈಜುಕೋಳದಲ್ಲಿ ಬಿದ್ದಿದ್ದ ಯುವಕನ ಕಾಪಾಡಲು ಹೋಗಿದ್ದ ವಿದ್ಯಾರ್ಥಿ/

ರಾಯಚೂರು[ಸೆ. 04] ಅಮೆರಿಕಾದಲ್ಲಿ ಸಿಂಧನೂರು ಯುವಕ ದಾರುಣ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯಕುಮಾರ (23) ಸ್ನೇಹಿತನ ಪ್ರಾಣ ಕಾಪಾಡಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಜಯಕುಮಾರ ಕಳೆದ 8 ತಿಂಗಳಿನಿಂದ ಅಮೆರಿಕಾದ ಹೊಸ್ಟನ್ ಲ್ಲಿದ್ದರು. ಇಂಜಿನಿಯರಿಂಗ್ ಮಾಡಲು ತೆರಳಿದ್ದ ಅಜಯ್ ಸ್ನೇಹಿಯತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದು ಹೋಗಿದೆ.