ಪ್ರತಿಭಟನೆ ಹಿಂಪಡೆದ ರೈತರು, ಮುಂದಿನ ನಡೆ ಏನು?
ಸಿಎಂ ಕುಮಾರಸ್ವಾಮಿ ಕಬ್ಬು ಬೆಳೆಗಾರರ ಮೇಲೆ ನೀಡಿದ್ದ ಹೇಳಿಕೆ ನಂತರ ರೈತರು ರೊಚ್ಚಿಗೆದ್ದು ಪ್ರತಿಭಟನೆಗೆ ಇಳಿದಿದ್ದರು. ಆದರೆ ಂತಿಮವಾಗಿ ಸರಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ. ಹಾಗಾದರೆ ರೈತರ ಮುಂದಿನ ಕಾರ್ಯತಂತ್ರವೇನು?
ಸಿಎಂ ಕುಮಾರಸ್ವಾಮಿ ಕಬ್ಬು ಬೆಳೆಗಾರರ ಮೇಲೆ ನೀಡಿದ್ದ ಹೇಳಿಕೆ ನಂತರ ರೈತರು ರೊಚ್ಚಿಗೆದ್ದು ಪ್ರತಿಭಟನೆಗೆ ಇಳಿದಿದ್ದರು. ಆದರೆ ಂತಿಮವಾಗಿ ಸರಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ. ಹಾಗಾದರೆ ರೈತರ ಮುಂದಿನ ಕಾರ್ಯತಂತ್ರವೇನು?