Asianet Suvarna News Asianet Suvarna News

ಶಿಷ್ಟಾಚಾರವನ್ನೇ ಮೀರಿದ ಮುಖ್ಯಮಂತ್ರಿ ಕುಮಾರಸ್ವಾಮಿ...!

ಬೆಂಗಳೂರು[ಜು.16] ಕಾರು ನೀಡಿಕೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಹೊಸ ನಿಯಮ ತಂದಿದ್ದಾರೆ.  ಸಿಎಂ ಗೆ ನೀಡಿದ ಕಾರನ್ನು ಬೇರೆಯವರಿಗೆ ಹಂಚಿಕೆ ಮಾಡುವ ಪದ್ಧತಿ ಇರಲಿಲ್ಲ. ಆದರೆ ಎಚ್ ಡಿಕೆ ತಮಗೆ ನೀಡಿದ್ದ  ಕಾರನ್ನು ಉಪಸಭಾಧ್ಯಕ್ಷರಿಗೆ ನೀಡಲು ಸೂಚಿಸಿದ್ದಾರೆ. ಕೆಎ 05 ಜಿಎ 6363  ಫಾರ್ಚೂನರ್ ಕಾರನ್ನ ಉಪಸಭಾಧ್ಯಕ್ಷರಿಗೆ ನೀಡಲು ಸೂಚನೆ ನೀಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಉಪಸಭಾಧ್ಯಕ್ಷರಿಗೆ ಕಾರ್ ನೀಡುವ ಪದ್ಧತಿ ಇರಲಿಲ್ಲ.

ಬೆಂಗಳೂರು[ಜು.16] ಕಾರು ನೀಡಿಕೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಹೊಸ ನಿಯಮ ತಂದಿದ್ದಾರೆ.  ಸಿಎಂ ಗೆ ನೀಡಿದ ಕಾರನ್ನು ಬೇರೆಯವರಿಗೆ ಹಂಚಿಕೆ ಮಾಡುವ ಪದ್ಧತಿ ಇರಲಿಲ್ಲ. ಆದರೆ ಎಚ್ ಡಿಕೆ ತಮಗೆ ನೀಡಿದ್ದ  ಕಾರನ್ನು ಉಪಸಭಾಧ್ಯಕ್ಷರಿಗೆ ನೀಡಲು ಸೂಚಿಸಿದ್ದಾರೆ. ಕೆಎ 05 ಜಿಎ 6363  ಫಾರ್ಚೂನರ್ ಕಾರನ್ನ ಉಪಸಭಾಧ್ಯಕ್ಷರಿಗೆ ನೀಡಲು ಸೂಚನೆ ನೀಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಉಪಸಭಾಧ್ಯಕ್ಷರಿಗೆ ಕಾರ್ ನೀಡುವ ಪದ್ಧತಿ ಇರಲಿಲ್ಲ.