Asianet Suvarna News Asianet Suvarna News

ಬಿಜೆಪಿ ಶಾಸಕರಿಗೆ ಶುಭ ಸೂಚನೆ ನೀಡಿದ ಯಡಿಯೂರಪ್ಪ!

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಪ್ರಮುಖರ ಸಭೆಯಲ್ಲಿ ತಮ್ಮ ಪಕ್ಷದ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಭಸೂಚನೆ ನೀಡಿದ್ದಾರೆ. ವಿಶೇಷ ಸಭೆಯಲ್ಲಿ ಗುಪ್ತ ನಿರ್ಣಯಕ್ಕೆ ಬಿಎಸ್‌ವೈ ಅಂಗೀಕಾರ ಪಡೆದಿದ್ದು, ಬಿಜೆಪಿಯಲ್ಲಿ ಮತ್ತೆ ಸರ್ಕಾರ ರಚನೆಯ ಆಸೆ ಚಿಗುರಿದೆಯೆನ್ನಲಾಗಿದೆ.    

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಪ್ರಮುಖರ ಸಭೆಯಲ್ಲಿ ತಮ್ಮ ಪಕ್ಷದ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಭಸೂಚನೆ ನೀಡಿದ್ದಾರೆ. ವಿಶೇಷ ಸಭೆಯಲ್ಲಿ ಗುಪ್ತ ನಿರ್ಣಯಕ್ಕೆ ಬಿಎಸ್‌ವೈ ಅಂಗೀಕಾರ ಪಡೆದಿದ್ದು, ಬಿಜೆಪಿಯಲ್ಲಿ ಮತ್ತೆ ಸರ್ಕಾರ ರಚನೆಯ ಆಸೆ ಚಿಗುರಿದೆಯೆನ್ನಲಾಗಿದೆ.    

Video Top Stories