ಸೀತಾರಾಮ ಕಲ್ಯಾಣ ಟೀಸರ್ ನೆಪದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಟೀಸರ್ ಬಿಡುಗಡೆ ನೆಪದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆ ಸಮಾರಂಭದ ನಂತರ ಶಾಸಕರು, ಸಚಿವರುಗಳಿಗೆ ಸಿಎಂ ಔತಣಕೂಟ ಏರ್ಪಡಿಸಿದ್ದಾರೆ. ಮೈಸೂರಿನ ಹೊರ ವಲಯದ ಜಲಮಹಲ್ ರೆಸಾರ್ಟ್ ನಲ್ಲಿ ಡಿನ್ನರ್ ಏರ್ಪಡಿಸಲಾಗಿತ್ತು.
ಟೀಸರ್ ಬಿಡುಗಡೆ ನೆಪದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆ ಸಮಾರಂಭದ ನಂತರ ಶಾಸಕರು, ಸಚಿವರುಗಳಿಗೆ ಸಿಎಂ ಔತಣಕೂಟ ಏರ್ಪಡಿಸಿದ್ದಾರೆ. ಮೈಸೂರಿನ ಹೊರ ವಲಯದ ಜಲಮಹಲ್ ರೆಸಾರ್ಟ್ ನಲ್ಲಿ ಡಿನ್ನರ್ ಏರ್ಪಡಿಸಲಾಗಿತ್ತು.