ದೋಸ್ತಿ ಸರ್ಕಾರಕ್ಕೆ ದೇವೇಗೌಡರಿಂದ ವಾರ್ನಿಂಗ್ !
ಸರ್ಕಾರದಲ್ಲಿ ಮೈತ್ರಿ ಧರ್ಮ ಉಲ್ಲಂಘಿಸಿದರೆ ಅಪಾಯ ಕಾದಿದೆ. ಇದರಿಂದ ಕೋಮುವಾದಿ ಪಕ್ಷಗಳಿಗೆ ಅನುಕೂಲವಾಗಲಿದೆ. ಜೊತೆಗಾರ ಪಕ್ಷದ ಮೇಲೆ ಹಿಡಿತ ಸಾಧಿಸಲು ಹೋದರೆ ದುರಂತ ಎಂದು ದೇವೇಗೌಡ್ರು ಹೇಳಿದ್ದಾರೆ.
ಸರ್ಕಾರದಲ್ಲಿ ಮೈತ್ರಿ ಧರ್ಮ ಉಲ್ಲಂಘಿಸಿದರೆ ಅಪಾಯ ಕಾದಿದೆ. ಇದರಿಂದ ಕೋಮುವಾದಿ ಪಕ್ಷಗಳಿಗೆ ಅನುಕೂಲವಾಗಲಿದೆ. ಜೊತೆಗಾರ ಪಕ್ಷದ ಮೇಲೆ ಹಿಡಿತ ಸಾಧಿಸಲು ಹೋದರೆ ದುರಂತ ಎಂದು ದೇವೇಗೌಡ್ರು ಹೇಳಿದ್ದಾರೆ.