ಚಂದ್ರಬಾಬು ನಾಯ್ಡು ಬಿಲ್ ವಿವಾದ : 'ಬಿಲ್' ವಿದ್ಯೆ ಹಿಂದೆ ಯಾರಿದ್ದಾರೆ ಎಂದ ಆಂಧ್ರ !
ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರ ಹೋಟೆಲ್ ಬಿಲ್ ಕುರಿತು ವಿವಾದ ಸೃಷ್ಟಿಯಾಗಿದೆ. ಅದರಲ್ಲೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಂಗಿದ್ದ ಸ್ಯೂಟ್ ಬಿಲ್ ಸಾಚಾತನ ಕುರಿತು ಆಂಧ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದೆ.
- ಬಿಲ್ ಸಾಚಾತನದ ಬಗ್ಗೆ ಆಂಧ್ರ ಸರ್ಕಾರಕ್ಕೆ ಡೌಟ್
- ‘ಬಿಲ್’ ವಿದ್ಯೆ ಹಿಂದೆ ಯಾರಿದ್ದಾರೆ ಎಂದ ಆಂಧ್ರ..!
- ಆಂಧ್ರ ಸಿ.ಎಂ ದುಬಾರಿ ‘ಬಿಲ್’ ವಿಚಾರಣೆ ಸಾಧ್ಯತೆ