ನವದೆಹಲಿ(ಸೆ.27): ಕೇಂದ್ರಸರ್ಕಾರಘೋಷಣೆಮಾಡಿದಸ್ವಯಂಪ್ರೇರಿತರಾಗಿಕಪ್ಪುಹಣಘೋಷಣೆ (ಐಡಿಎಸ್‌)ಮಾಡುವವರಅನುಕೂಲಕ್ಕಾಗಿಸೆ.30ವರೆಗೆಕೌಂಟರ್ಗಳುಮಧ್ಯರಾತ್ರಿಯವರೆಗೂಕಾರ್ಯನಿರ್ವಹಿಸಲಿವೆ.

ಬಗ್ಗೆಕೇಂದ್ರನೇರತೆರಿಗೆಗಳಮಂಡಳಿ (ಸಿಬಿಡಿಟಿ) ವಿಶೇಷಆದಾಯತೆರಿಗೆಆಯುಕ್ತರುಹೆಚ್ಚುವರಿಯಾಗಿಕಾರ್ಯನಿರ್ವಹಿಸುವಂತೆಆದೇಶನೀಡಿದೆ. ಆನ್ಲೈನ್ಅಥವಾಖುದ್ದಾಗಿದಾಖಲೆಗಳನ್ನುಸಲ್ಲಿಸಲುಅವಕಾಶಉಂಟು. ಘೋಷಣೆಮಾಡುವವರಿಗೆಶೇ.45ರಷ್ಟುತೆರಿಗೆಮತ್ತುದಂಡವಿಧಿಸಲಾಗುತ್ತದೆ.

ಅದನ್ನು 2017ಸೆಪ್ಟೆಂಬರ್ವರೆಗೆಮೂರುಕಂತುಗಳಲ್ಲಿಪಾವತಿಮಾಡಲುಅವಕಾಶನೀಡಲಾಗಿದೆ. ಯೋಜನೆನಾಲ್ಕುತಿಂಗಳಹಿಂದೆಘೋಷಣೆಯಾಗಿತ್ತು.