ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಹಾಸನ ಬೂಕನಬೆಟ್ಟದಲ್ಲಿ ರಂಗನಾಥನ ದರ್ಶನ ಪಡೆದ ದೇವೇಗೌಡ ಯುದ್ಧಕ್ಕೆ ಇಳಿಯುವ ಸಮಯ ಬಂದಿದೆ ಎಂದು ಹೇಳಿ ಉಭಯ ಪಕ್ಷಗಳ ನಾಯಕರಿಗೆ ಟಾಂಗ್ ನೀಡಿದರು.
ಹಾಸನ: ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಹಾಸನ ಬೂಕನಬೆಟ್ಟದಲ್ಲಿ ರಂಗನಾಥನ ದರ್ಶನ ಪಡೆದ ದೇವೇಗೌಡ ಯುದ್ಧಕ್ಕೆ ಇಳಿಯುವ ಸಮಯ ಬಂದಿದೆ ಎಂದು ಹೇಳಿ ಉಭಯ ಪಕ್ಷಗಳ ನಾಯಕರಿಗೆ ಟಾಂಗ್ ನೀಡಿದರು.
ದೇವರ ಆಶೀರ್ವಾದ ಇದ್ದರೆ, ಕೊರಡು ಕೊನರು ಕೊನರುತ್ತೆ, ಹಾಗೆಯೇ ದೈವದ ಬಲ ಇದ್ದರೆ, ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಮಾರ್ಮಿಕವಾಗಿ ದೇವೇಗೌಡರು ತಿಳಿಸಿದರು. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಉಭಯ ಪಕ್ಷಗಳ ನಾಯಕರಿಗೆ ದೇವೇಗೌಡ ಟಾಂಗ್ ನೀಡಿದರು.
