ಶಾಂತಿನಗರ ಶಾಸಕ ಹ್ಯಾರಿಸ್ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.
ಬೆಂಗಳೂರು (ಏ. 20): ಶಾಂತಿನಗರ ಶಾಸಕ ಹ್ಯಾರಿಸ್ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.
ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಹ್ಯಾರಿಸ್’ಗೆ ಕಾಂಗ್ರೆಸ್ ಟಿಕೆಟ್ ಖಾತರಿಪಡಿಸಿದೆ. ಹ್ಯಾರೀಸ್ ಬಿ-ಫಾರಂ ಪಡೆದಿದ್ದಾರೆ.
ಪುತ್ರ ನಲಪಾಡ್ ಹಲ್ಲೆ ಪ್ರಕರಣದಿಂದ ಮುಜುಗರಕ್ಕೀಡಾಗಿದ್ದ ಹ್ಯಾರಿಸ್ಗೆ ಕಾಂಗ್ರೆಸ್ ಟಿಕೆಟ್ ಕೈತ ಪ್ಪಿಲಿದೆ ಎಂದು ಹೇಳಲಾಗುತ್ತಿತ್ತು. ಕೊನೆ ಗಳಿಗೆಯಲ್ಲಿ ಹ್ಯಾರಿಸ್ಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
