ಬಿಜೆಪಿ ತೆಕ್ಕೆಗೆ ಹೋಗುವ ಶಾಸಕರ ಮನದಾಳದ ಮಾತು
ಬಿಜೆಪಿಗೆ ಹೋಗುತ್ತಾರೆ ಎನ್ನಲಾದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್ ಸುವರ್ಣ .ಕಾಂ ಸೋದರ ಮಾಧ್ಯಮ ಸುವರ್ಣ ನ್ಯೂಸಿಗೆ ಪ್ರತಿಕ್ರಿಯೆ ನೀಡಿದ್ದು ತಮ್ಮನ್ನು ಯಾರು ಸಂಪರ್ಕಿಸಿಲ್ಲ ತಾವೂ ಕೂಡ ಯಾವ ಪಕ್ಷದವರನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.
- ತಮ್ಮನ್ನು ಯಾರು ಸಂಪರ್ಕಿಸಿಲ್ಲ - ಹಗರಿಬೊಮ್ಮನಹಳ್ಳಿ ಶಾಸಕ
- ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ತೀರ್ಮಾನದಂತೆ ಮುಂದಿನ ನಡೆ - ಭೀಮಾ ನಾಯ್ಕ್