.  ಶೀಘ್ರದಲ್ಲೇ ಲೋಕಾಯುಕ್ತರಾಗಿ ವಿಶ್ವನಾಥಶೆಟ್ಟಿ‌ ಅಧಿಕಾರ ವಹಿಸಿಕೊಳ್ಳುತ್ತಾರೆ.

ಬೆಂಗಳೂರು(ಜ.26): ನ್ಯಾ.ಮೂ.ವಿಶ್ವನಾಥ ಶೆಟ್ಟಿಯವರನ್ನು ನೂತನ‌ ಲೋಕಾಯುಕ್ತರಾಗಿ ನೇಮಕಗೊಳಿಸುವ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಒಪ್ಪಿ ಕಡತಕ್ಕೆ ಸಹಿ ಮಾಡಿ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶೀಘ್ರದಲ್ಲೇ ಲೋಕಾಯುಕ್ತರಾಗಿ ವಿಶ್ವನಾಥಶೆಟ್ಟಿ‌ ಅಧಿಕಾರ ವಹಿಸಿಕೊಳ್ಳುತ್ತಾರೆ. ಮೊದಲ ಬಾರಿ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.

Add Asianetnews Kannada as a Preferred SourcegooglePreferred