ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ‘ಬೀದಿ ಗೂಂಡಾ' ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಹೇಳಿದುದು ಭಾನುವಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾದವಾಗುತ್ತಿದ್ದಂತೆ ಹೇಳಿಕೆಯ ಬಗ್ಗೆ ಯೂ-ಟರ್ನ್‌ ತೆಗೆದುಕೊಂಡ ದೀಕ್ಷಿತ್‌, ಎಚ್ಚರಿಕೆಯಿಂದ ಹೇಳಿಕೆ ನೀಡಬಹುದಾಗಿತ್ತು ಎಂದಿದ್ದಾರೆ. ದೀಕ್ಷಿತ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್‌ ರಿಜಿಜು, ‘ಕಾಂಗ್ರೆಸ್‌ನೊಳಗೆ ಏನು ನಡೆಯು ತ್ತಿದೆ? ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎನ್ನಲು ಕಾಂಗ್ರೆಸ್‌ ಎಷ್ಟುಧೈರ್ಯ?' ಎಂದು ಟ್ವೀಟ್‌ ಮಾಡಿದ್ದಾರೆ.
ನವದೆಹಲಿ(ಜೂ.12): ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ‘ಬೀದಿ ಗೂಂಡಾ' ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದುದು ಭಾನುವಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾದವಾಗುತ್ತಿದ್ದಂತೆ ಹೇಳಿಕೆಯ ಬಗ್ಗೆ ಯೂ-ಟರ್ನ್ ತೆಗೆದುಕೊಂಡ ದೀಕ್ಷಿತ್, ಎಚ್ಚರಿಕೆಯಿಂದ ಹೇಳಿಕೆ ನೀಡಬಹುದಾಗಿತ್ತು ಎಂದಿದ್ದಾರೆ. ದೀಕ್ಷಿತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ‘ಕಾಂಗ್ರೆಸ್ನೊಳಗೆ ಏನು ನಡೆಯು ತ್ತಿದೆ? ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎನ್ನಲು ಕಾಂಗ್ರೆಸ್ ಎಷ್ಟುಧೈರ್ಯ?' ಎಂದು ಟ್ವೀಟ್ ಮಾಡಿದ್ದಾರೆ.
