Asianet Suvarna News Asianet Suvarna News

’ನಾನು ಮುಸ್ಲಿಂ ಪರ ಇದೀನಿ ಅನ್ಸುತ್ತಾ’? ಸಿದ್ದು ಪ್ರಶ್ನೆ

ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲನ್ನು ಇನ್ನೂ ಮರೆತಿಲ್ಲ. ಜಾತಿ ನೋಡದೇ ಎಲ್ಲಾ ಯೋಜನೆ ಮಾಡಿದ್ರೂ ನನಗೆ ಸೋಲಾಯ್ತು ಎಂದು ಚಿಕ್ಕ ಬಳ್ಳಾಪುರದಲ್ಲಿ ಮಾಜಿ ಸಿಎಂ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ, ಹಾಲು ಮೊಟ್ಟೆ ಸಿಕ್ತು. ಆದ್ರೆ ನನ್ನನ್ನು ಸೋಲಿಸಲು ಜಾತಿ ಮಾಡಿದ್ರು ಎಂದು ಸಿದ್ದರಾಮಯ್ಯ ಹೇಳಿದರು. 

ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲನ್ನು ಇನ್ನೂ ಮರೆತಿಲ್ಲ. ಜಾತಿ ನೋಡದೇ ಎಲ್ಲಾ ಯೋಜನೆ ಮಾಡಿದ್ರೂ ನನಗೆ ಸೋಲಾಯ್ತು ಎಂದು ಚಿಕ್ಕ ಬಳ್ಳಾಪುರದಲ್ಲಿ ಮಾಜಿ ಸಿಎಂ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ, ಹಾಲು ಮೊಟ್ಟೆ ಸಿಕ್ತು. ಆದ್ರೆ ನನ್ನನ್ನು ಸೋಲಿಸಲು ಜಾತಿ ಮಾಡಿದ್ರು ಎಂದು ಸಿದ್ದರಾಮಯ್ಯ ಹೇಳಿದರು. 

Video Top Stories