ಸಿಎಂ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ... ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ
ಜೆಡಿಎಸ್ ಗೆ ಅಷ್ಟೂ ಸ್ಥಾನವನ್ನು ಗೆದ್ದುಕೊಟ್ಟ ಮಂಡ್ಯದಲ್ಲಿಯೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯದ ಕನ್ನಹಟ್ಟಿಯ ರೈತರೊಬ್ಬರು ಸಿಎಂ ಮತ್ತು ರಾಜ್ಯ ಸರಕಾರದ ಹೆಸರಿಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೆಡಿಎಸ್ ಗೆ ಅಷ್ಟೂ ಸ್ಥಾನವನ್ನು ಗೆದ್ದುಕೊಟ್ಟ ಮಂಡ್ಯದಲ್ಲಿಯೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯದ ಕನ್ನಹಟ್ಟಿಯ ರೈತರೊಬ್ಬರು ಸಿಎಂ ಮತ್ತು ರಾಜ್ಯ ಸರಕಾರದ ಹೆಸರಿಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.