ಪೇಜಾವರ ವಾರ್ನಿಂಗ್! ಅಡ್ವಾಣಿ ರಾಷ್ಟ್ರಪತಿಯಾದರೆ ಮೋದಿಗೆ ಭಯವೇಕೆ?
ಕೃಷ್ಣಮಠದಲ್ಲಿ ಇಫ್ತಾರ್ ಕಾರ್ಯಕ್ರಮ, ಮೋದಿ ಆಡಳಿತ, ಕಪ್ಪುಹಣ, ಅಡ್ವಾಣಿಗೆ ರಾಷ್ಟ್ರಪತಿ ಹುದ್ದೆ ಮುಂತಾದ ವಿಚಾರಗಳ ಬಗ್ಗೆ ಪೇಜಾವರ ಶ್ರೀ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.
ಕೃಷ್ಣಮಠದಲ್ಲಿ ಇಫ್ತಾರ್ ಕಾರ್ಯಕ್ರಮ, ಮೋದಿ ಆಡಳಿತ, ಕಪ್ಪುಹಣ, ಅಡ್ವಾಣಿಗೆ ರಾಷ್ಟ್ರಪತಿ ಹುದ್ದೆ ಮುಂತಾದ ವಿಚಾರಗಳ ಬಗ್ಗೆ ಪೇಜಾವರ ಶ್ರೀ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.