Asianet Suvarna News Asianet Suvarna News

ನೋಟು ನಿಷೇಧದ ಬಳಿಕ ದೇಶದ ಆರ್ಥಿಕ ಸ್ಥಿತಿ ಸದೃಢ: ಹಣಕಾಸು ಸಚಿವ ಜೇಟ್ಲಿ

ವಿಪಕ್ಷಗಳ ಟೀಕೆಯಲ್ಲಿ ಯಾವುದೇ ಹುರುಳಿಲ್ಲ, ನೋಟು ನಿಷೇಧ ಕ್ರಮದ ಬಳಿಕ ಆರ್ಥಿಕತೆ ಸದೃಢವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

Economy in good condition Says Jaitley

ನವದೆಹಲಿ (ಡ.30): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.

500 ರೂ. ನೋಟುಗಳ ಮುದ್ರಣ ಭರದಿಂದ ಸಾಗಿದೆ ಎಂದಿರುವ ಜೇಟ್ಲಿ, ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದಿದ್ದಾರೆ.

ವಿಪಕ್ಷಗಳ ಟೀಕೆಯಲ್ಲಿ ಯಾವುದೇ ಹುರುಳಿಲ್ಲ, ನೋಟು ನಿಷೇಧ ಕ್ರಮದ ಬಳಿಕ ಆರ್ಥಿಕತೆ ಸದೃಢವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ ಇಂದಿಗೆ 50 ದಿನಗಳು ಕಳೆದಿವೆ.

Follow Us:
Download App:
  • android
  • ios