ನಟ ವಿಜಯ್ ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಬಳಿ ಇರುವ ಮನೆಯಲ್ಲಿ ಅಣ್ಣ ಶಂಕರ್ ಮತ್ತು ಮಾವನ ಕೆನ್ನೆ ಹಾಗೂ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಜಯರಾಮ್ ಪುತ್ರಿ ವಿವಾಹವಾಗಿದ್ದ ಶಂಕರ್ 25 ದಿನಗಳಿಂದ ಮಗಳನ್ನು ಶಂಕರ್ ತೋರಿಸಿಲ್ಲವೆಂದು ಕೌಟುಂಬಿಕ ಕಲಹ ಬಗೆಹರಿಸಲು ಸ್ಥಳಕ್ಕೆ ವಿಜಿಯನ್ನು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಬೆಂಗಳೂರು(ನ.15): ನಟ ದುನಿಯಾ ವಿಜಯ್ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ'ನ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಂದರ್ ಮಾವ ಆರೋಪಿಸಿದ್ದಾರೆ.
ನಟ ವಿಜಯ್ ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಬಳಿ ಇರುವ ಮನೆಯಲ್ಲಿ ಅಣ್ಣ ಶಂಕರ್ ಮತ್ತು ಮಾವನ ಕೆನ್ನೆ ಹಾಗೂ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಜಯರಾಮ್ ಪುತ್ರಿ ವಿವಾಹವಾಗಿದ್ದ ಶಂಕರ್ 25 ದಿನಗಳಿಂದ ಮಗಳನ್ನು ಶಂಕರ್ ತೋರಿಸಿಲ್ಲವೆಂದು ಕೌಟುಂಬಿಕ ಕಲಹ ಬಗೆಹರಿಸಲು ಸ್ಥಳಕ್ಕೆ ವಿಜಿಯನ್ನು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಯರಾಮ್ಗೆ ಏರ್ ಕ್ರಾಕ್ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ.
