Asianet Suvarna News Asianet Suvarna News

ಮುಂಬೈ ಡಾನ್‌ಗಳು ಬೆಂಗಳೂರಿಗೆ ಬರುವುದನ್ನು ತಪ್ಪಿಸ್ತಿದ್ದಾರಾ ಮುತ್ತಪ್ಪ ರೈ?

ದಸರಾ ಹಬ್ಬದಂದು ಶಸ್ತ್ರಾಸ್ತ್ರಗಲೀಗೆ ಆಯುಧ ಪೂಜೆ ಮಾಡಿದ್ದಾರೆ ಎನ್ನುವ ಆರೋಪದಡಿ ಕರ್ನಾಟಕ ಅಥ್ಲೇಟಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ರೈಗೆ ಭದ್ರತೆ ಒದಗಿಸಿರುವ ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸ್ಟೇಷನ್ ಮೆಟ್ಟಿಲೇರುವುದನ್ನು ತಪ್ಪಿಸಲು ಮುತ್ತಪ್ಪ ರೈಯವರು ಸಿಎಂಗೂ ಕರೆ ಮಾಡಿದ್ದಾರೆ ಎನ್ನಲಾಗಿದೆ. ನಿಜಾನಾ ಇದು? ಖುದ್ದು ಮುತ್ತಪ್ಪ ರೈ ಹೇಳೋದೇನು? 

ದಸರಾ ಹಬ್ಬದಂದು ಶಸ್ತ್ರಾಸ್ತ್ರಗಲೀಗೆ ಆಯುಧ ಪೂಜೆ ಮಾಡಿದ್ದಾರೆ ಎನ್ನುವ ಆರೋಪದಡಿ ಕರ್ನಾಟಕ ಅಥ್ಲೇಟಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ರೈಗೆ ಭದ್ರತೆ ಒದಗಿಸಿರುವ ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸ್ಟೇಷನ್ ಮೆಟ್ಟಿಲೇರುವುದನ್ನು ತಪ್ಪಿಸಲು ಮುತ್ತಪ್ಪ ರೈಯವರು ಸಿಎಂಗೂ ಕರೆ ಮಾಡಿದ್ದಾರೆ ಎನ್ನಲಾಗಿದೆ. ನಿಜಾನಾ ಇದು? ಖುದ್ದು ಮುತ್ತಪ್ಪ ರೈ ಹೇಳೋದೇನು?