Asianet Suvarna News Asianet Suvarna News

ಸಹಿ ಮಾಡದ ಎಚ್‌ಡಿಕೆ, ಸ್ಥಾನ ತಪ್ಪಿದ್ದಕ್ಕೆ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಏನಂದ್ರು?

ನಿಗಮ ಮಂಡಳಿಯಿಂದ ಐವರು ಶಾಸಕರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಸುವರ್ಣ ನ್ಯೂಸ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಟ್ಟಿಯಲ್ಲಿ ಟಿ ವೆಂಕಟರಮಣಯ್ಯ ಅವರಿಗೆ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೂಚಿಸಿತ್ತು. ಆದರೆ ಟಿ.ವೆಂಕಟರಮಣಯ್ಯ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಸಹಿ ಮಾಡಿಲ್ಲ.  ನಿಗಮ ಮಂಡಳಿ ಸ್ಥಾನ ವಂಚಿತವಾಗಿರುವುದಕ್ಕೆ ಶಾಸಕರು ಏನು ಹೇಳಿದರು?

ನಿಗಮ ಮಂಡಳಿಯಿಂದ ಐವರು ಶಾಸಕರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಸುವರ್ಣ ನ್ಯೂಸ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಟ್ಟಿಯಲ್ಲಿ ಟಿ ವೆಂಕಟರಮಣಯ್ಯ ಅವರಿಗೆ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೂಚಿಸಿತ್ತು. ಆದರೆ ಟಿ.ವೆಂಕಟರಮಣಯ್ಯ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಸಹಿ ಮಾಡಿಲ್ಲ.  ನಿಗಮ ಮಂಡಳಿ ಸ್ಥಾನ ವಂಚಿತವಾಗಿರುವುದಕ್ಕೆ ದೊಡ್ಡಬಳ್ಳಾಪುರ ಶಾಸಕರು ಏನು ಹೇಳಿದರು?

Video Top Stories