ರುವುದರಿಂದ ಆ ಪಕ್ಷಕ್ಕೆ ತೀರಾ ಹತ್ತಿರವಾಗುವುದು ಬೇಡ. ಹಾಗಂತ, ದೂರವಾಗುವುದೂ ಬೇಡ. ಬದಲಾಗಿ ಸಮತೋಲಿತ ಸಂಬಂಧ ಕಾಯ್ದುಕೊಳ್ಳುವುದು ಸೂಕ್ತ
ಬೆಂಗಳೂರು(ಏ.16): ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಭಾರಿ ಗೆಲುವಿಗೆ ನೆರವು ನೀಡಿದ ಜೆಡಿಎಸ್ ಪಕ್ಷದೊಂದಿಗೆ ಸಮತೋಲಿತ ಸಂಬಂಧ ಉಳಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತ ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್ನೊಂದಿಗೆ ಚುನಾವಣೆ ಪೂರ್ವ ಒಪ್ಪಂದವನ್ನು ಮಾಡಿಕೊಳ್ಳು ವುದಿಲ್ಲ. ಕಾಂಗ್ರೆಸ್ ಸ್ವ ಸಾಮರ್ಥ್ಯ ದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಹೇಳಿದರು.
