ಜೇವರ್ಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ
ಕಲಬುರ್ಗಿ(ಜು.27): ಇಂದು ವಿಧಿವಶರಾದ ಮಾಜಿಮುಖ್ಯಮಂತ್ರಿಎನ್. ಧರ್ಮಸಿಂಗ್ಅವರ ಅಂತ್ಯಕ್ರಿಯೆಯನ್ನುಗ್ರಾಮಸ್ಥರ ಒತ್ತಾಯದ ಮೇರೆಗೆ ಅವರಹುಟ್ಟೂರುನೆಲೋಗಿಯಲ್ಲಿಯೇಅಂತ್ಯಸಂಸ್ಕಾರನಡೆಸಲುಜಿಲ್ಲಾಡಳಿತತೀರ್ಮಾನಿಸಿದೆ.
ಜೇವರ್ಗಿಪಟ್ಟಣದತಾಲ್ಲೂಕುಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆಸಾರ್ವಜನಿಕರಿಗೆಪಾರ್ಥಿವಶರೀರದಅಂತಿಮದರ್ಶನಕ್ಕೆಅವಕಾಶಕಲ್ಪಿಸಲಾಗಿದೆ. ಇದಾದನಂತರ ನೆಲೋಗಿಯಲ್ಲಿಅಂತಿಮದರ್ಶನದ ನಂತರ ಬಳಿಕಧರ್ಮ ಸಿಂಗ್ ಅವರನೆಲೋಗಿಯಸ್ವಂತಜಮೀನಿನಲ್ಲಿಅಂತ್ಯಕ್ರಿಯೆನಡೆಸಲಾಗುವುದುಎಂದುಮೂಲಗಳು ತಿಳಿಸಿವೆ.
