ಡೆಂಟಲ್ ಡಾಕ್ಟರ್’ನಿಂದ ಯಡವಟ್ಟು
ಹಲ್ಲಿನ ಚಿಕಿತ್ಸೆಗೆಂದು ರೋಗಿ ಹೋದ ವೇಳೆ ಸೂಜಿಯನ್ನೇ ವೈದ್ಯರು ಮುರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಚಿಕಿತ್ಸೆಗೆಂದು ಬಂದವರು ದಂತ ವೈದ್ಯೆಯಾಗಿದ್ದು, ವೈದ್ಯರ ನಿರ್ಲಕ್ಷ್ಯಕ್ಕಾಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ.
ಹಲ್ಲಿನ ಚಿಕಿತ್ಸೆಗೆಂದು ರೋಗಿ ಹೋದ ವೇಳೆ ಸೂಜಿಯನ್ನೇ ವೈದ್ಯರು ಮುರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಚಿಕಿತ್ಸೆಗೆಂದು ಬಂದವರು ದಂತ ವೈದ್ಯೆಯಾಗಿದ್ದು, ವೈದ್ಯರ ನಿರ್ಲಕ್ಷ್ಯಕ್ಕಾಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಯಡವಟ್ಟು ಮಾಡಿದ ವೈದ್ಯ ಪರಾರಿಯಾಗಿದ್ದಾರೆ. ವೈದ್ಯರ ಹುಡುಕಾಟದಲ್ಲಿ ತೊಡಗಿದ್ದಾರೆ ಪೊಲೀಸರು.