Asianet Suvarna News Asianet Suvarna News

ಬಗೆದಷ್ಟು ಬಯಲಾಗ್ತಿದೆ ಭ್ರಷ್ಟ ಅಧಿಕಾರಿ ಸ್ವಾಮಿಯ ಬಂಡವಾಳ

ಭ್ರಷ್ಟ ಅಧಿಕಾರಿ ಸ್ವಾಮಿ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಎಸಿಬಿ ದಾಳಿಗೂ ಮುನ್ನ ಬಾಗಿಲು ತೆಗೆಯದೆ ಹಲವರೊಂದಿಗೆ ಸ್ವಾಮಿ ಸಂಭಾಷಣೆ ನಡೆಸಿದ್ದರು. ಸ್ವಾಮಿಗೆ ಹಣ ಸಾಗಿಸಲು ಸಹಾಯ ಮಾಡಿದ ಆಟೋ ಚಾಲಕನನ್ನು ಎಸಿಬಿ ಬಂಧಿಸಿದ್ದಾರೆ.

ಭ್ರಷ್ಟ ಅಧಿಕಾರಿ ಸ್ವಾಮಿ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಎಸಿಬಿ ದಾಳಿಗೂ ಮುನ್ನ ಬಾಗಿಲು ತೆಗೆಯದೆ ಹಲವರೊಂದಿಗೆ ಸ್ವಾಮಿ ಸಂಭಾಷಣೆ ನಡೆಸಿದ್ದರು. ಸ್ವಾಮಿಗೆ ಹಣ ಸಾಗಿಸಲು ಸಹಾಯ ಮಾಡಿದ ಆಟೋ ಚಾಲಕನನ್ನು ಎಸಿಬಿ ಬಂಧಿಸಿದ್ದಾರೆ.