Asianet Suvarna News Asianet Suvarna News

ಶ್ರೀದೇವಿ ಸಾವಲ್ಲೂ ಕಾಂಗ್ರೆಸ್ ರಾಜಕೀಯ

ರಾಷ್ಟ್ರಪತಿ, ಪ್ರಧಾನಿ ಸೇರಿ ದೇಶದ ಗಣ್ಯರು ಶ್ರೀದೇವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಸಹ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದು, ಅಲ್ಲಿಯೂ ರಾಜಕಾರಣ ಮಾಡಿದೆ.

Congress makes politics in sridevi death

ಬೆಂಗಳೂರು: ಅಕಾಲಿಕ ಮೃತ್ಯುವಿಗೆ ತುತ್ತಾದ ಶ್ರೀದೇವಿ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಮಹಾನ್ ನಟಿಯ ಸಾವಿಗೆ ಎಲ್ಲೆಡೆಯಿಂದ ಸಂತಾಪ ಹರಿದು ಬರುತ್ತಿತ್ತು, ಟ್ವೀಟರ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.

Congress makes politics in sridevi death

ರಾಷ್ಟ್ರಪತಿ, ಪ್ರಧಾನಿ ಸೇರಿ ದೇಶದ ಗಣ್ಯರು ಈ ಅದ್ಭುತ ನಟಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಸಹ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದು, ಅಲ್ಲಿಯೂ ರಾಜಕಾರಣ ಮಾಡಿದೆ.

 

 

ಸರಣಿ ಟ್ವೀಟ್ ಮೂಲಕ ಅಗಲಿದ ನಾಯಕ ನಟಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್, 2013ರಲ್ಲಿ ಯುಪಿಎ ಸರಕಾರ ಇರುವಾಗ ಈ ನಟಿಗೆ ಪದ್ಮಶ್ರೀ ಗೌರವ ನೀಡಲಾಗಿತ್ತು, ಎಂದು ಸೂಚಿಸಿರುವುದು ಅಪಾರ ಟೀಕೆಗಳಿಗೆ ಗುರಿಯಾಗಿತ್ತು.
 

Follow Us:
Download App:
  • android
  • ios